ರಾಯಚೂರು ಅಪ್ಪು ಅಭಿಮಾನಿಗಳಿಂದ ಶಿವಣ್ಣ ನ ಹುಟ್ಟು ಹಬ್ಬ ಆಚರಣೆ.
ರಾಯಚೂರು ಅಪ್ಪು ಅಭಿಮಾನಿಗಳಿಂದ ಶಿವಣ್ಣನ ಬರ್ತಡೇ.
ಅಪ್ಪು ಯೂಥ್ ಬ್ರಿಗೇಡ್ ಮತ್ತು ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕ ರಾಯಚೂರು ವತಿಯಿಂದ. ಡಾಕ್ಟರ್.ಶಿವರಾಜ್ ಕುಮಾರ್ ಅವರ 59ನೇ ಹುಟ್ಟುಹಬ್ಬದ ಸಂದರ್ಭವಾಗಿ ರಾಯಚೂರು ನಗರದ ಬಸ್ಟಾಂಡ್ ನಿನ ಆಟೋ ಸ್ಟ್ಯಾಂಡ್ ನಲ್ಲಿ ಹುಟ್ಟುಹಬ್ಬದ ಆಚರಣೆ ಮಾಡಲಾಯಿತು ಮತ್ತು ಆಟೋ ಚಾಲಕರಿಗೆ ಮಾಸ್ಕ್ ಗಳನ್ನು ವಿತರಣೆ ಮಾಡಲಾಯಿತು. ಬಸ್ನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಮಾಸ್ಕ್ ಗಳನ್ನು 500 ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಅಪ್ಪು ಯೂಥ್ ಬ್ರಿಗೇಡ್ ಮತ್ತು ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಸಂಘಟನೆಯ ಹೈದರಾಬಾದ್ ಕರ್ನಾಟಕದ ಅಧ್ಯಕ್ಷರು ಮತ್ತು ರಾಯಚೂರು ಜಿಲ್ಲೆಯ ಅಧ್ಯಕ್ಷರಾದ ಸಾದಿಕ್ ಖಾನ್, ಸಿದ್ದೇಶ್ ವಿರಕ್ತಮಠ ನಿರ್ಮಾಪಕರು ನರಗುಂದ ಬಂಡಾಯ ಚಲನಚಿತ್ರ, ಶಿವು ಶಂಕರ್, ಜಿಲನ್,ಬಾಷಾ, ನರಸಯ್ಯ ನಾಯಕ್ ಖಾಜಾ,ಸಾಥರ್, ಮೊಹಮದ್, ಸಂಗಯ್ಯ ,ಯುವರಾಜ್, ವೀರೇಶ್ , ರಫಿ, ಮತ್ತಿತರರು ಈ ಸಮಯದಲ್ಲಿ ಉಪಸ್ಥಿತರಿದ್ದರು
Recent comments