Skip to main content

ಅಪರಾಧಿ ಯಾರು.?

ಅಪರಾಧಿ ಯಾರು.?

ಅದೋ…

ಅಲ್ಲಿ ಕಾಣುತ್ತಿರುವುದೇ ಶಂಕರ-ಭವಾನಿ ದೇವಸ್ಥಾನ ನಗರ ವ್ಯಾಪ್ತಿಯಿಂದ ಮೂರು ಮೈಲು ದೂರವಿರುವ ಬೆಳ್ಳನೆಯ ಬಿಳಿ ಗೋಪುರಕ್ಕೆ ಕೆಂಪು ಶಾಂತಿಯ ಧ್ವಜ ಕಾಶದಲ್ಲಿ ಹಾರಾಡುತ್ತದೆ.ಸುತ್ತಲೂ ಭದ್ರವಾದ ರಕ್ಷಣೆ ಗೋಡೆಯನ್ನು ನಿರ್ಮಿಸಿಕೊಂಡು ಪೂಜಾ ಸಮಯವಲ್ಲದ ವೇಳೆಯಲ್ಲಿ ಯಾವ ನೆರಪಿಳ್ಳಿಯನ್ನೂ ಒಳಗೆ ಕರೆದುಕೊಳ್ಳದೆ ಭಕ್ತ ಸಮೂಹವನ್ನು ಹೊರಗಡೆ ನಿಲ್ಲಿಸಿ ಕಾಯಿಸುತ್ತದೆ,ಬೆಳೆಗಿನ ಜಾವ ಐದು ಗಂಟೆಗೆ ದೇವಲಾಯದ ಬಾಗಿಲು ತೆರೆದರೆ ಅದು ಮುಕ್ತಾಯಗೊಳ್ಳುವುದು ಸಂಜೆ ಐದಕ್ಕೆ ,ಸಂಜೆ ಐದರಿಂದ ಮುಂಜಾನೆ ಐದು ಗಂಟೆಯವರೆಗೆ ದೇವಾಲಯದ ಹೊರಗೂ-ಒಳಗೂ ಯಾರೂ ವಾಸ ಮಾಡುವ ಹಾಗೆ ಇಲ್ಲ.

Subscribe to KAVANA AND SAYEEETYA