ರುದ್ರಾಲೈಫ್ನಿಂದ ರುದ್ರಾಕ್ಷಿಗಳ ಪ್ರದರ್ಶನ - ಮಾರಾಟ : ಮಾರ್ಚ್ 21ರಿಂದ 25, 2025ರವರೆಗೆ.
ರುದ್ರಾಲೈಫ್ನಿಂದ ರುದ್ರಾಕ್ಷಿಗಳ ಪ್ರದರ್ಶನ - ಮಾರಾಟ : ಮಾರ್ಚ್ 21ರಿಂದ 25, 2025ರವರೆಗೆ.
ರುದ್ರಾಲೈಫ್ನಿಂದ ರುದ್ರಾಕ್ಷಿಗಳ ಪ್ರದರ್ಶನ - ಮಾರಾಟ : ಮಾರ್ಚ್ 21ರಿಂದ 25, 2025ರವರೆಗೆ.
ಚೆಕ್ ಫಾರ್ ಚೇಂಜ್ - ಅಭಿಯಾನದ ಮೂಲಕ ಮಹಿಳಾ ದಿನದಂದು ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಮಹಿಳೆಯರಿಗೆ ಕರೆ ನೀಡಿದ ಅಪೊಲೊ ಕ್ರೇಡಲ್ ಬೆಂಗಳೂರು, ಭಾರತ.
ಅದ್ಭುತ ಯಶಸ್ಸಿನೊಂದಿಗೆ ಕಲಾಪ್ರೇಮಿಗಳನ್ನು ಆಕರ್ಷಿಸಿದ ರೋಟರಿ ಕ್ಲಬ್ ಆಫ್ ಬೆಂಗಳೂರು ಕಾರ್ಯಕ್ರಮ.
ಬೆಂಗಳೂರು:ರೋಟರಿ ಕ್ಲಬ್ ಆಫ್ ಬೆಂಗಳೂರು ತನ್ನ ವಾರ್ಷಿಕ ಕಲಾ ಕಾರ್ಯಕ್ರಮವಾದ ಕಲಾ ಫಾರ್ ವಿದ್ಯಾವನ್ನು ಫೆಬ್ರವರಿ 28ರಿಂದ ಮಾರ್ಚ್ 2ರವರೆಗೆ ಬೆಂಗಳೂರಿನ ಪ್ರತಿಷ್ಠಿತ ಐಟಿಸಿ ವಿಂಡ್ಸರ್ನಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಮೂರು ದಿನಗಳ ಈ ಕಾರ್ಯಕ್ರಮ ಭಾರತದ ಎಲ್ಲೆಡೆಯ 40 ಕ್ಕೂ ಹೆಚ್ಚಿನ ಖ್ಯಾತ ಮತ್ತು ಉದಯೋನ್ಮುಖ ಕಲಾವಿದರ ಕಲಾಕೃತಿಗಳ ಸೊಗಸಾದ ಸಂಗ್ರಹವನ್ನು ಪ್ರದರ್ಶಿಸಿತು.
ದುರ್ಬಲ ವರ್ಗದವರಿಗೆ ಉಜ್ವಲ ಭವಿಷ್ಯ ನೀಡುವುದಕ್ಕಾಗಿ ರೋಟರಿ ಕ್ಲಬ್ ಆಫ್ ಬೆಂಗಳೂರು ಪ್ರಸ್ತುತಪಡಿಸುತ್ತಿದೆ - “ವಿದ್ಯೆಗಾಗಿ ಕಲೆ”(ಕಲಾ ಫಾರ್ ವಿದ್ಯಾ).
ಬೆಂಗಳೂರು: ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ (Shalini Rajneesh) ಅವರನ್ನು ಕರ್ನಾಟಕ ಸರ್ಕಾರ (Chief Secretary Of Karnataka) ನೇಮಕ ಮಾಡಿದೆ. ಹಾಲಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ (Rajneesh Goel) ಅವರ ಅಧಿಕಾರದ ಅವಧಿಯು ಜುಲೈ 31ಕ್ಕೆ ಮುಗಿಯುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶಾಲಿನಿ ರಜನೀಶ್ ಅವರನ್ನು ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿದೆ.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ಗೆ ಶ್ರೀ ಅರುಣ್ ಸಮಾಜಸೇವಕರು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ.
ಚನ್ನರಯಾಪಟ್ಟಣ : ರಾಜ್ಯ ಮಟ್ಟದ ಸಂಘಟನೆಯಾದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ (ರಿ)ಸಂಘಟನೆಗೆ, ರಾಜ್ಯಧ್ಯಕ್ಷರಾದ ಶ್ರೀ ಸಿ ಎನ್. ಅಶೋಕ್ ಇವರು,ಮಕ್ಕಳಲ್ಲಿ ಸಾಹಿತ್ಯಭಿರುಚಿ,ಸೃಜನಶೀಲ ಬರವಣಿಗೆ,ಪರಿಸರ ಸಂರಕ್ಷಣೆ,ಸಹಬಾಳ್ವೆ ಹಾಗೂ ದೇಶಭಿಮಾನವನ್ನು ಬೆಳೆಸುವ ಉದ್ದೇಶದಿಂದ,ಶ್ರೀ ಅರುಣ್ ಇವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಗೋಳಿಸಿ ಅದೇಶಿಸಲಾಗಿದೆ.
Recent comments