ರುದ್ರಾಲೈಫ್ನಿಂದ ರುದ್ರಾಕ್ಷಿಗಳ ಪ್ರದರ್ಶನ - ಮಾರಾಟ : ಮಾರ್ಚ್ 21ರಿಂದ 25, 2025ರವರೆಗೆ.
ರುದ್ರಾಲೈಫ್ನಿಂದ ರುದ್ರಾಕ್ಷಿಗಳ ಪ್ರದರ್ಶನ - ಮಾರಾಟ : ಮಾರ್ಚ್ 21ರಿಂದ 25, 2025ರವರೆಗೆ.

ಬೆಂಗಳೂರು : ರುದ್ರಾಕ್ಷಿಗಳ ಕ್ಷೇತ್ರದಲ್ಲಿ ನಂಬಿಕಾರ್ಹ ಹೆಸರಾಗಿರುವ, ಮಾರುಕಟ್ಟೆಯ ಮುಂಚೂಣಿಯಲ್ಲಿರುವ ಮತ್ತು ಐಎಸ್ಒ ಮಾನ್ಯತೆ ಪಡೆದಿರುವ ರುದ್ರಾಲೈಫ್ ಸಂಸ್ಥೆ ರುದ್ರಾಕ್ಷಿಗಳ ಪ್ರದರ್ಶನ ಮತ್ತು ಮಾರಾಟವನ್ನು ಬೆಂಗಳೂರಿನ ದಿ ಕ್ಯಾಪಿಟಲ್ ಹೋಟೆಲ್ (#3, ರಾಜಭವನ ರಸ್ತೆ, ಜನರಲ್ ಪೋಸ್ಟ್ ಆಫೀಸ್ ಎದುರು) ನಲ್ಲಿ 2025ರ ಮಾರ್ಚ್ 21ರಿಂದ 25ರವರೆಗೆ, ಆಯೋಜಿಸುತ್ತಿದೆ. 2001ರಲ್ಲಿ ಶ್ರೀ ತನೈ ಸೀತಾ ಅವರು ರುದ್ರಾ ಲೈಫ್ನ್ನು ಸ್ಥಾಪಿಸಿ ವಿಚಾರಸಂಕಿರಣಗಳು ಮತ್ತು ಪ್ರದರ್ಶನಗಳ ಮೂಲಕ ಸಾರ್ವಜನಿಕರಿಗೆ ಈ ರುದ್ರಾಕ್ಷಿ ಕುರಿತು ಶಿಕ್ಷಣ ನೀಡಲು ಆರಂಭಿಸಿದ ನಂತರ ಈ ಅದ್ಭುತ ಮಣಿಯ ನೈಜ ಜ್ಞಾನ ಹಾಗೂ ಅದರ ಸುತ್ತಲೂ ಹರಡಿರುವ ರಹಸ್ಯಗಳು ಜನಪ್ರಿಯವಾಗಿವೆ. ಈ ರಹಸ್ಯಮಯ ಮಣಿ ಬಗ್ಗೆ ವೈಜ್ಞಾನಿಕ ಅಧ್ಯಯನಗಳನ್ನು ನಡೆಸುವುದಲ್ಲದೆ ಜನರೊಂದಿಗೆ ಸತತವಾಗಿ ಸಂಪರ್ಕ ಇಟ್ಟುಕೊಂಡಿರುವ ಏಕೈಕ ಸಂಸ್ಥೆ ಎಂದರೆ ರುದ್ರಾಲೈಫ್ ಆಗಿದೆ.
ಮುಂಬೈ ವಿಶ್ವವಿದ್ಯಾಲಯದ ರಸಾಯನಿಕ ತಂತ್ರಜ್ಞಾನ ವಿಭಾಗ(ಯುಡಿಸಿಟಿ)ದಲ್ಲಿ ಸಂಶೋಧನೆಗಳನ್ನು ನಡೆಸಿದ್ದು ಇದರಿಂದ ರುದ್ರಾಕ್ಷಿಯು ಬಹಳಷ್ಟು ವೈದ್ಯಕೀಯ ಲಾಭಗಳನ್ನು ನೀಡುವುದು ಕಂಡುಬAದಿದೆ. ರಕ್ತದೊತ್ತಡ, ಮಧುಮೇಹ, ಹೃದಯದ ತೊಂದರೆಗಳು, ನೆನಪಿನ ಶಕ್ತಿ ಹೆಚ್ಚಿಸುವುದು ಮುಂತಾದ ಹಲವಾರು ಗುಣಗಳನ್ನು ಇವು ಒಳಗೊಂಡಿವೆ. ಇಂದು ರುದ್ರಾಲೈಫ್ ಐದು ಪೇಟೆಂಟ್ಗಳನ್ನು ಹೊಂದಿದೆ.

ರುದ್ರಾಕ್ಷಿ ಧರಿಸುವುದರಿಂದ ಹಲವು ಲಾಭಗಳಿವೆ ಎಂದು ನಂಬಲಾಗಿದೆ. ಸರಸ್ವತಿ ಬಂಧದಿAದ ವಿದ್ಯಾರ್ಥಿಗಳಿಗೆ ಲಾಭವಿರುತ್ತದೆ. ಸ್ವಾಸ್ಥö್ಯ ಬಂಧದಿAದ ಆರೋಗ್ಯ ಲಾಭವಿದ್ದರೆ ರಾಹು-ಕೇತುಗಳಿಂದ ಸಂರಕ್ಷಣೆಗೆ ಕಾಲಸರ್ಪದೋಷ ನಿವಾರಕ ನೆರವಾಗುತ್ತದೆ. ಶೇ. 100ರಷ್ಟು ಅಧಿಕೃತವಾದ ಮತ್ತು ಐಎಸ್ಒ 9001-2008 ಮಾನ್ಯತೆಯ ಪ್ರಯೋಗಾಲಯದಿಂದ ಪರೀಕ್ಷಿಸಿ ಮಾನ್ಯತೆ ನೀಡಲಾದ ರುದ್ರಾಕ್ಷಿ ಮಣಿಗಳನ್ನೇ ರುದ್ರಾ ಲೈಫ್ ಪೂರೈಸುತ್ತದೆ ಚತುರ್ದಶಮುಖಿ ರುದ್ರಾಕ್ಷಿಯಿಂದ ಕೈಗಾರಿಕೋದ್ಯಮಿಗಳಿಗೆ ಲಾಭವಾಗಿದ್ದು ಇದು ಆರನೇ ಇಂದ್ರಿಯವನ್ನು ಜಾಗೃತಗೊಳಿಸಿ ನಿರ್ಣಯ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ದ್ವಾದಶಮುಖಿ ರುದ್ರಾಕ್ಷಿ ಸರ್ಯದೇವರನ್ನು ಪ್ರತಿನಿಧಿಸುತ್ತದಲ್ಲದೆ ಹಿರಿಯ ಕರ್ಯನಿರ್ವಾಹಕರು(ಎಕ್ಸಿಕ್ಯೂಟಿವ್) ಮತ್ತು ಉದ್ಯಮಿಗಳಿಗೆ ಲಾಭದಾಯಕವಾಗಿದೆ. ತ್ರಯೋದಶಮುಖಿ ರುದ್ರಾಕ್ಷಿ ಮಾರಾಟಗಾರರು ಮತ್ತು ಮಾರುಕಟ್ಟೆ ವೃತ್ತಿಪರರು ಧರಿಸಲು ಇಷ್ಟಪಡುತ್ತಾರೆ. ಅಲ್ಲದೆ ಕಲಾವಿದರು, ಲೇಖಕರು ಇದನ್ನು ಧರಿಸಲು ಇಚ್ಛಿಸುತ್ತಾರೆ. ಇದರಿಂದ ಸಂವಹನ ಸಾಮರ್ಥ್ಯ ಮತ್ತು ಅಂತರ್ವ್ಯಕ್ತಿ ಸಂಬAಧಗಳು ಉತ್ತಮಗೊಳ್ಳುತ್ತವೆ.

ರುದ್ರಾಲೈಫ್ ತನ್ನ ವಾರ್ಷಿಕ ಪ್ರದರ್ಶನ ಮತ್ತು ಮಾರಾಟವನ್ನು ಮಾರ್ಚ್ 21ರಿಂದ 25, 2025ರವರೆಗೆ ದಿ ಕ್ಯಾಪಿಟಲ್ ಹೋಟೆಲ್, ನಂ. 3 ರಾಜಭವನ್ ರಸ್ತೆ, ಜನರಲ್ ಪೋಸ್ಟ್ ಆಫೀಸ್ ಎದುರು, ಬೆಂಗಳೂರು - ಇಲ್ಲಿ ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ನಡೆಸುತ್ತಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ - +91 93229 47642 | 93227 91218. ರುದ್ರಾಲೈಫ್ನಿಂದ ಮಾರಾಟ ಚಿಹ್ನೆ ನೋಂದಣಿ ಮಾಡಲಾದ 1-21 ಮುಖಿ ರುದ್ರಾಕ್ಷಗಳನ್ನು ಒಳಗೊಂಡ ಅಲ್ಲದೇ ಅಪರೂಪವಾದ ಇಂದ್ರ ಮಾಲಾ ಇಲ್ಲಿ ಲಭ್ಯವಿರುತ್ತದೆ. ವರ್ಷದಲ್ಲಿ ಇಂತಹ 2 ಅಥವಾ 3 ಮಾಲೆಗಳನ್ನು ಮಾತ್ರ ಜೋಡಿಸಲು ಸಾಧ್ಯವಾಗುತ್ತದೆ. ಮತ್ತೊಂದು ವಿಶೇಷ ಎಂದರೆ ಸ್ಥಳದಲ್ಲಿ ಅಗತ್ಯಕ್ಕೆ ತಕ್ಕಂತೆ ರುದ್ರಾಕ್ಷಿ ಮಾಲೆಗಳನ್ನು ಕರಕುಶಲಕರ್ಮಿಗಳು ಸಿದ್ಧಪಡಿಸಿ ವೇದ ಪಂಡಿತರು ರುದ್ರಾಕ್ಷಿ ಅಭಿಷೇಕ ನಡೆಸಿದ ನಂತರ ನೀಡಲಾಗುತ್ತದೆ.
Recent comments