Skip to main content

ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘ (ರಿ )ವತಿಯಿಂದ ವಿವಿಧ ಕ್ಷೇತದಲ್ಲಿ ಗಣನಿಯ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ.

ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘ (ರಿ )ವತಿಯಿಂದ ವಿವಿಧ ಕ್ಷೇತದಲ್ಲಿ ಗಣನಿಯ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ.

Raichur

ಸಿರವಾರ : ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ಮಹಾಶಕ್ತಿ ಮಹಿಳಾ ಸಬಲೀಕರಣ ರಾಜ್ಯ ಸಂಘ (ರಿ ) ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಿಐಟಿಯು ಸಂಯೋಜಿತ ಬಿಎಫ್ ಟಿಗಳ ಜಿಲ್ಲಾ ಸಮಿತಿ ರಚನೆ ಜಿಲ್ಲಾಧ್ಯಕ್ಷರಾಗಿ ಕನಕಪ್ಪ ಹಿರೇಕೊಟ್ನೇಕಲ್, ಕಾರ್ಯದರ್ಶಿಯಾಗಿ ಅಂಜನೇಯ ಆಯ್ಕೆ

ಸಿಐಟಿಯು ಸಂಯೋಜಿತ ಬಿಎಫ್ ಟಿಗಳ ಜಿಲ್ಲಾ ಸಮಿತಿ ರಚನೆ ಜಿಲ್ಲಾಧ್ಯಕ್ಷರಾಗಿ ಕನಕಪ್ಪ ಹಿರೇಕೊಟ್ನೇಕಲ್, ಕಾರ್ಯದರ್ಶಿಯಾಗಿ ಅಂಜನೇಯ ಆಯ್ಕೆ.

ಸಿರವಾರ ಗುಡ್ಡದ ಮೇಲಿನ ಪವಿತ್ರ ಶಿಲುಭೆ ದ್ವಂಸ ಕಿಡಿಗೇಡಿಗಳ ಪತ್ತೆಗೆ ಕ್ರೈಸ್ತ ಸಮುದಾಯದಿಂದ ಮೌನ ಪ್ರತಿಭಟನೆ.

ಸಿರವಾರ : ಸಿರವಾರ ತಾಲೂಕಿನ ಗುಡ್ಡದ ಮೇಲಿನ ಪವಿತ್ರ ಶಿಲುಭೆಯನ್ನು ದ್ವಂಸಗೊಳಿಸಿದ ಕಿಡಿಗೇಡಿಗಳನ್ನು ಪತ್ತೆಗಾಗಿ, ಒತ್ತಾಯಿಸಿ ತಾಲೂಕಿನ ಕ್ರೈಸ್ತ ಸಮುದಾಯದ, ಮುಖಂಡರು ಹಾಗೂ ಧರ್ಮ ಗುರುಗಳು ಸೇರಿ ಶಾಂತಿ ಪ್ರತಿಭಟನೆಯನ್ನು ಹಮ್ಮಿ ಕೊಂಡಿದ್ದರು. ಸುಮಾರು ಮೂವತ್ತು ವರ್ಷಗಳಹಿಂದೆ ಸಿರವಾರ ತಾಲೂಕಿನ ಗುಡ್ಡದ ಮೇಲೆ ಕ್ರೈಸ್ತ ಸಮುದಾಯದವರು ಸೇರಿಕೊಂಡು ಪ್ರಾರ್ಥನೆಗಾಗಿ ಶಿಲುಭೆಯನ್ನು  ಸ್ಥಾಪಿಸಿಕೊಂಡಿದ್ದು, ಕ್ರೈಸ್ತರ ಪವಿತ್ರ ಹಬ್ಬಗಳಾದ ಕ್ರಿಸ್ಮಸ್, ಗುಡ್ ಫ್ರೈಡೇ, ಹಾಗೂ ವಿಶೇಷ ಜಾತ್ರೆ ದಿನಗಳಲ್ಲಿ ಅಲ್ಲಿಗೆ ತೆರಳಿ ಪ್ರಾರ್ಥನೆ ಮಾಡಿ ಆರಾಧನೆ ಮಾಡುವ ಪವಿತ್ರ ಸ್ಥಳವಾಗಿತ್ತು,

Subscribe to RAICHUR