Skip to main content
ಶ್ರೀಮತಿ.ಎನ್.ಸುಧಾಮೂರ್ತಿಅವರಿಂದ ಗೀತೆ ಬಿಡುಗಡೆ.

ಶ್ರೀಮತಿ.ಎನ್.ಸುಧಾಮೂರ್ತಿಅವರಿಂದ ಗೀತೆ ಬಿಡುಗಡೆ.

ಶ್ರೀಮತಿ.ಎನ್.ಸುಧಾಮೂರ್ತಿಅವರಿಂದ ಗೀತೆ ಬಿಡುಗಡೆ.

sudha Murthy

ಖ್ಯಾತ ಲೇಖಕ-ನಿರ್ದೇಶಕ,ಸ್ಯಾಂಡಲ್ ವುಡ್ನಲ್ಲಿ ಮೇಷ್ಟ್ರು ಎಂದೇ ಗೌರವಿಸಲ್ಪಡುವ ಡಾ.ನಾಗತಿಹಳ್ಳಿ ಚಂದ್ರಶೇಖರ ಅವರ ಅಪಾರ ನಿರೀಕ್ಷೆಯ ಅದ್ದೂರಿ ಚಿತ್ರ “ ಇಂಡಿಯಾ ವರ್ಸಸ್ ಇಂಗ್ಲೆಂಡ್’’ ಚಿತ್ರದಲ್ಲಿರುವ ವರ್ಣಮಾಲೆಯ ಮೂಲಕ ಕನ್ನಡ ಕಲಿಯುವ ಗೀತೆಯನ್ನು ಶ್ರೀ ಮತಿ ಸುಧಾಮೂರ್ತಿ ಅವರು ಇತ್ತೀಚೆಗೆ ಲೋಕಾರ್ಪಣೆ ಮಾಡಿದರು,ವಿಶ್ವದ ಎಲ್ಲಾ ಕನ್ನಡ ಕಂದಮ್ಮಗಳಿಗೆ ಅರ್ಪಿಸಲಾಗಿರುವ ಈ ಗೀತೆಯನ್ನು ಸುಮಲತಾ ಅಂಬರೀಷ್ ಅವರ ಪಾತ್ರದ ಮೇಲೆ ಇಂಗ್ಲೇಂಡ್ನಲ್ಲಿ ಚಿತ್ರಿಕರಿಸಲಾಗಿದೆ. ಮತ್ತೂರು ನಂದಕುಮಾರ್ ಅವರು ರಚಿಸಿರುವ ಈ ಗೀತೆಯನ್ನು ಇಂದು ನಾಗರಾಜ್ ಹಾಡಿದ್ದು ಅರ್ಜುನ್ ಜನ್ಯ ರಾಗ ಸಂಯೋಜಿಸಿದ್ದಾರೆ.ವಿಶ್ವದ ಎಲ್ಲಾ ಕನ್ನಡ ಸಂಘಟನೆಗಳು ಈ ಗೀತೆಯನ್ನು ಬಳಸಿಕೊಳ್ಳಲು ಉತ್ಸುಕವಾಗಿವೆ.ತೆರೆಯ ಮೇಲೆ ವಸಿಷ್ಠ ಸಿಂಹ ,ಮಾನ್ವಿತಾ ಹರೀಶ್ ,ಅನಂತನಾಗ್, ಸಾಧುಕೋಕಿಲ,ಪ್ರಕಾಶ್ ಬೆಳವಾಡಿ,ಶಿವಮಣಿ,ಗಿರಿರಾಜ್ ಮತ್ತು ಹಲವು ಬ್ರಿಟಿಷ್ ಕಲಾವಿದರಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.