Skip to main content
ಪೊಲೀಸ್ ಅಧಿಕಾರಿಗಳ ಮತ್ತು ರೈತರ ನಡುವೆ ಮಾತಿನ ಚಕಮಕಿ.

ಪೊಲೀಸ್ ಅಧಿಕಾರಿಗಳ ಮತ್ತು ರೈತರ ನಡುವೆ ಮಾತಿನ ಚಕಮಕಿ.

ಪೊಲೀಸ್ ಅಧಿಕಾರಿಗಳ ಮತ್ತು ರೈತರ ನಡುವೆ ಮಾತಿನ ಚಕಮಕಿ.

Raichur

ಸಿರವಾರ:ಕೆಳಭಾಗದ ನಿರಾವರಿ ರೈತರು ಕಳೆದ ಒಂದು ವಾರಗಳಿಂದ ನೀರಿಗಾಗಿ ಹೋರಾಟ ನಡೆಸುತ್ತಿದ್ದು,ಇದುವರೆಗು ರೈತರಿಗೆ ಯಾವುದೇ ರೀತಿಯ ಪರಿಹಾರ ದೊರೆಯದ ಕಾರಣ ಇಂದು ಸಿರವಾರ ತಾಲೂಕಿನ ಕೆಳಭಾಗದ ತುಂಗಭದ್ರಾ ಕಾಲುವೆ ನೀರಾವರಿ ರೈತರು ರಸ್ತೆ ಬಂದ್ ಮಾಡುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿದರು,ಆದರೆ ಹೋರಾಟ ನಿರತ ರೈತರು ರಸ್ತೆ ಮೇಲೆ ಕುಳಿತು ಘೋಷಣೆ ಮೂಲಕ ರಸ್ತೆಯಲ್ಲಿ ಟೆಂಟ್ ಹಾಕುವ ಪ್ರಯತ್ನಕ್ಕೆ ಮುಂದಾದಾಗ,ಪೊಲೀಸ್ ಅಧಿಕಾರಿಗಳಾದ ಮಾನ್ವಿ ಸಿಪಿಐ ದತ್ತಾತ್ರೇಯ ಕರ್ನಾಡ ಇವರು ರಸ್ತೆಯ ಮದ್ಯದಲ್ಲಿ ಟೆಂಟ್ಮ ಹಾಕುವುದಕ್ಕೆ ವಿರೋಧಿ ಸಿದಕ್ಕೆ ಇವರ ಮತ್ತು ಹೋರಾಟ ನಿರತ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.