Skip to main content
ಲಾರಿ ಪಲ್ಟಿ ದಂಪತಿಗಳಿಬ್ಬರು ಸಾವು

ಲಾರಿ ಪಲ್ಟಿ ದಂಪತಿಗಳಿಬ್ಬರು ಸಾವು

ಲಾರಿ ಪಲ್ಟಿ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವು

ಮೃತ ವೆಕ್ತಿಗಳು

ರಾಯಚೂರು:ರಾಯಚೂರಿನ ಸಿಂಧನೂರು ತಾಲೂಕಿನ ಬೂತಲದಿನ್ನಿ ಬಳಿ ಭಿಕರ ರಸ್ತೆ ಅಪಘಾತವಾಗಿದ್ದು,ರಾಜಣ್ಣ (45) ಜ್ಯೋತಿ(38) ಮೃತ ದಂಪತಿಗಳಾಗಿದ್ದಾರೆ.ಬೆಳಗಿನ ಜಾವ ಶಹಾಪುರದಿಂದ ಸಿಂಧನೂರು ಮಾರ್ಗವಾಗಿ ಹೊರಟಿದ್ದ ಭತ್ತ ತುಂಬಿದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಟಿನ್ ಶಡ್ ಮೇಲೆ ಉರುಳಿಬಿದ್ದ ಪರಿಣಾಮ ಈ ಘಟನೆ ಜರುಗಿದೆ ನಿದ್ರೆಯಲ್ಲಿದ್ದ ಕುಟುಂಬಗಳ ಮನೆಮೇಲೆ ಮೇಲೆ ಎರಗಿ ಬಿದ್ದ ಲಾರಿ ಎರಡು ಜೀವ ತೆಗೆದುಕೊಂಡಿದೆ,ಇನ್ನೋರ್ವ ದಂಪತಿ ಗೋಪಿ,ದೇವಮ್ಮ ಗೆ ಗಂಭೀರ ಗಾಯಗಳಾಗಿದ್ದು ಗಾಯಾಳುಗಳನ್ನು ಬಳ್ಳಾರಿ ವಿಮ್ಸ್ ಗೆ ರವಾನೆಮಾಡಲಾಗಿದೆ ಲಾರಿ ಚಾಲಕ ಹಾಗೂ ಕ್ಲೀನರ್ ಬಂಧನಮಾಡಲಾಗಿದೆ .

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.