Skip to main content
ಲಿಂಗಸೂಗೂರು ಕ್ಷೇತ್ರಕ್ಕೆ "ಬಿ" ಫಾರಂಗಾಗಿ,ಕಾಂಗ್ರೇಸ್ ಪಕ್ಷದಿಂದ ಅರ್ಜಿ ಸಲ್ಲಿದ ಮಾಜಿ ಸಚಿವ ಹನುಮಂತಪ್ಪ ವೈ ಆಲ್ಕೋಡ್.

ಲಿಂಗಸೂಗೂರು ಕ್ಷೇತ್ರಕ್ಕೆ "ಬಿ" ಫಾರಂಗಾಗಿ,ಕಾಂಗ್ರೇಸ್ ಪಕ್ಷದಿಂದ ಅರ್ಜಿ ಸಲ್ಲಿದ ಮಾಜಿ ಸಚಿವ ಹನುಮಂತಪ್ಪ ವೈ ಆಲ್ಕೋಡ್.

ಲಿಂಗಸೂಗೂರು ಕ್ಷೇತ್ರಕ್ಕೆ "ಬಿ" ಫಾರಂಗಾಗಿ,ಕಾಂಗ್ರೇಸ್ ಪಕ್ಷದಿಂದ ಅರ್ಜಿ ಸಲ್ಲಿದ ಮಾಜಿ ಸಚಿವ ಹನುಮಂತಪ್ಪ ವೈ ಆಲ್ಕೋಡ್.

Raichur

ಬೆಂಗಳೂರು ನ 15 :- ರಾಯಚೂರು ಜಿಲ್ಲೆಯ ಲಿಂಗಸೂಗೂರು ಪ್ರತಿಷ್ಠಿತ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಗೆ ಈಗಿನಿಂದಲೇ ಚುನಾವಣೆಯ ರಂಗು ಜೋರಾಗಿದ್ದು, ಕ್ಷೇತ್ರದ ವಿವಿಧ ಪಕ್ಷಗಳ ಸಂಭವನಿಯ ಅಭ್ಯರ್ಥಿಗಳು ಜನರ ಮನಗೇಲಲ್ಲು, ನಾನಾ ಕಸರತ್ತುಗಳ್ಳನ್ನು ಮಾಡುತ್ತಿದ್ದಾರೆ. ಈಗಾಗಲೇ ಲಿಂಗಸೂಗುರು ಮೀಸಲು ಕ್ಷೇತ್ರವಾಗಿದ್ದು ಈ ಕ್ಷೇತ್ರಕ್ಕೆ ಮಾಜಿಸಚಿವರಾದ ಹನುಮಂತಪ್ಪ ವೈ ಆಲ್ಕೋಡ್ ಅವರು ಕಾಂಗ್ರೇಸ್ ಪಕ್ಷದಿಂದ ಪ್ರಭಾವಿ ಆಕಾಂಕ್ಷಿಯಾದ್ದೇನೆ,

ಎನ್ನುವ ಮೂಲಕ ಬೆಂಗಳೂರಿನಲ್ಲಿ ಕಾಂಗ್ರೇಸ್ ಪಕ್ಷದಿಂದ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಣಕಿಳಿಯಲು ಸಕಲ ಸನ್ನದ್ದರಾಗಿ " ಕೈ " ಅಭ್ಯರ್ಥಿಯ "ಬಿ" ಫಾರಂಗಾಗಿ ಅರ್ಜಿ ಸಲ್ಲಿಸಿದರು. ಬೆಂಗಳೂರಿನಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ವಿವಿಧ ನಾಯಕರುಗಳ ಸಮ್ಮುಖದಲ್ಲಿ ಅರ್ಜಿಯನ್ನು ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಈ ಭಾರಿ ಲಿಂಗಸೂಗೂರು ಕ್ಷೇತ್ರದಿಂದ ನೂರಕ್ಕೆ ನೂರು ಪ್ರತೀಶತ ಟೀಕೆಟ್ ದೊರೆಯುತ್ತದೆ ಎಂದು ಹೇಳಿದರು. ಹಾಗೂ ಸಮುದಾಯದ ನಾಯಕರು ಸಂಘಟನೆಯ ಯುವಕರು ನಮ್ಮ ಪರವಾಗಿದ್ದಾರೆ,ಟೀಕೆಟ್ ದೊರೆತರೆ ಗೇಲುವು ಖಚಿತ ಎಂದು ಆತ್ಮವಿಶ್ವಾಸದಿಂದ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೇಸ್ ನಾಯಕರು ಕಾರ್ಯಕರ್ತರು ಭಾಗಿಯಾಗಿ ಬೆಂಬಲ ನೀಡಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.