ಹಾರಿಒಯ್ತು ಸಿರವಾರದ ಇನ್ನೊಂದು ಕಳಶ.!! ಸಂತಾಪ ಸೂಚಿಸಿದ ಗಣ್ಯರು.
ಹಾರಿಒಯ್ತು ಸಿರವಾರದ ಇನ್ನೊಂದು ಕಳಶ.!! ಸಂತಾಪ ಸೂಚಿಸಿದ ಗಣ್ಯರು.
ಸಿರವಾರ:ಸಿರವಾರ ತಾಲೂಕಿನ ರಾಜಕೀಯ ನಾಯಕರು ಮತ್ತು ಜಿಲ್ಲಾ ಬಿಜೆಪಿಯ ಉಪಧ್ಯಕ್ಷರುಆಗಿದ್ದ,ತಾಲೂಕಿನ ಹಿರಿಯ ಅನುಭವಿ ರಾಜಕಾರಣಿ ಶ್ರೀ ಪ್ರಕಾಶ್ ಜೇಗರ್ಕಲ್ ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.ತಾಲ್ಲೂಕಿನಲ್ಲಿ ತಮ್ಮದೇಯಾದ ಪ್ರಾಮಾಣಿಕ,ಸರಳ ವೆಕ್ತಿತ್ವದ ಮೂಲಕ ತಾಲೂಕಿನದ್ಯಾಂತ ಹೆಸರುವಾಸಿಯಾಗಿದ್ದ ಇವರು ತಾಲೂಕಿನ ಯುವಕರಿಗೆ ರಾಜಕೀಯ ಮಾರ್ಗಧರ್ಶಿಯಾಗಿದ್ದರು.ಇನ್ನೂ ತಾಲೂಕಿನ ಅಪಾರ ಅಭಿಮಾನಿ ಬಳಗ ಮತ್ತು ಕುಟುಂಬ ಬಂಧುಬಳಗವನ್ನು ಅಗಲಿ ಭಾರದ ಲೋಕಕ್ಕೆ ತೆರಳಿದ್ದಾರೆ. ಅಗಲಿದ ಇವರಿಗೆ ವಿವಿಧ ಪಕ್ಷದ ರಾಜಕೀಯ ನಾಯಕರು ಬಂಧು ಅಂತಿಮ್ಮ ಧರ್ಶನ ಪಡೆದು ಸಂತಪಾ ಸೂಚಿಸಿದರು.
ತಾಲೂಕಿನ ವಿಧಾನ ಸಭಾ ಸದ್ಯಸರಾದ ಶ್ರೀ ರಾಜ ವೆಂಕಟಪ್ಪ ನಾಯಕ ,ಎಮ್ ಎಲ್ ಸಿ ಶ್ರೀ ಎನ್ ಎಸ್ ಬೋಸ್ ರಾಜು ,ದೇವದುರ್ಗ ಕ್ಷೇತ್ರದ ಶಾಸಕ ಕೆ ಶಿವನ ಗೌಡ ನಾಯಕ ಮತ್ತು ಕೆ ಅಸ್ಲಾಂ ಪಾಷ , ತಾಲೂಕಿನ ವಿವಿಧ ರಾಜಕೀಯ ಗಣ್ಯರು ಅಂತಿಮ್ಮ ಧರ್ಶನ ಪಡೆದರು .
Recent comments