ಸಿರವಾರದಲ್ಲಿ ಜೆಡಿಎಸ್ ಹವಾ.ಹೆಚ್ಚುತ್ತಲಿರುವ ವೆಂಕಟ್ಟಪ್ಪ ನಾಯಕರಿಗೆ ಜನಬೆಂಬಲ.
ಸಿರವಾರದಲ್ಲಿ ಜೆಡಿಎಸ್ ಹವಾ.ಹೆಚ್ಚುತ್ತಲಿರುವ ವೆಂಕಟ್ಟಪ್ಪ ನಾಯಕರಿಗೆ ಜನಬೆಂಬಲ.
![ವೆಂಕಟ್ಟಪ್ಪ ನಾಯಕರಿಗೆ ಜನಬೆಂಬಲ.](/sites/default/files/inline-images/WhatsApp%20Image%202018-05-09%20at%203.33.49%20PM.jpeg)
ಮಾನ್ವಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ ಕ್ಷೇತ್ರದ ಬಹುನೀರಿಕ್ಷಿತ ಗೆಲುವಿನ ಅಭ್ಯರ್ಥಿ. ಈ ಬಾರಿ ಕಣದಲ್ಲಿರುವ ವೆಂಕಟಪ್ಪ ನಾಯಕ ಕ್ಷೇತ್ರದ ಜನರ ನಂಬಿಕೆ ಗಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.ಇನ್ನೇನೂ ಮತಚಲಾವಣೆಗೆ ಮೂರು ದಿನಗಳು ಮಾತ್ರ ಬಾಕಿ ಇದ್ದು .ಇಂದು ಸಿರವಾರ ತಾಲೂಕಿನಲ್ಲಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿದರು.
![ಸಿರವಾರದಲ್ಲಿ ಜೆಡಿಎಸ್ ಹವಾ.ಹೆಚ್ಚುತ್ತಲಿರುವ ವೆಂಕಟ್ಟಪ್ಪ ನಾಯಕರಿಗೆ ಜನಬೆಂಬಲ.](/sites/default/files/inline-images/WhatsApp%20Image%202018-05-09%20at%203.37.53%20PM%20%281%29.jpeg)
ಕಳೆದ ದಿನವಷ್ಟೆ ಕುಮಾರ ಪರ್ವ ಯಾತ್ರೆಯಲ್ಲಿಯೂ ಕೂಡ ಜನಬೆಂಬಲ ತೊರಿದ್ದ ಜನ ,ಇಂದು ಸಿರವಾರದಲ್ಲಿಯೂ ಕೂಡ ಜೆಡಿಎಸ್ ಅಭ್ಯರ್ಥಿ ರಾಜಾವೆಂಕಟಪ್ಪ ನಾಯಕರಿಗೆ ಬೆಂಬನಿಡಿದರು. ಕ್ಷೆತ್ರದ ಅಭಿವೃದ್ದಿಗೆ ರೈತರ ಉಳಿವಿಗಾಗಿ ರಾಜ್ಯದಲ್ಲಿ ಕುಮಾರ ಸ್ವಾಮಿಯವರಂತಹ ನಾಯಕರು ಮುಖ್ಯಮಂತ್ರಿಯಾಗ ಬೇಕಿದೆ ಅದರಿಂದ ಈ ಸಾರಿ ಒಂದು ಅವಕಾಶವನ್ನ ಕೊಟ್ಟು ಜೆಡಿಎಸ್ ಗೆ ನಿಮ್ಮ ಮತ ನಿಡಿ ಈ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಕೇಳಿದರು.
Recent comments