Skip to main content
ಸಿರವಾರದಲ್ಲಿ ಜೆಡಿಎಸ್ ಹವಾ.ಹೆಚ್ಚುತ್ತಲಿರುವ ವೆಂಕಟ್ಟಪ್ಪ ನಾಯಕರಿಗೆ ಜನಬೆಂಬಲ.

ಸಿರವಾರದಲ್ಲಿ ಜೆಡಿಎಸ್ ಹವಾ.ಹೆಚ್ಚುತ್ತಲಿರುವ ವೆಂಕಟ್ಟಪ್ಪ ನಾಯಕರಿಗೆ ಜನಬೆಂಬಲ.

ಸಿರವಾರದಲ್ಲಿ ಜೆಡಿಎಸ್ ಹವಾ.ಹೆಚ್ಚುತ್ತಲಿರುವ ವೆಂಕಟ್ಟಪ್ಪ ನಾಯಕರಿಗೆ ಜನಬೆಂಬಲ.

 ವೆಂಕಟ್ಟಪ್ಪ ನಾಯಕರಿಗೆ ಜನಬೆಂಬಲ.

ಮಾನ್ವಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ ಕ್ಷೇತ್ರದ ಬಹುನೀರಿಕ್ಷಿತ ಗೆಲುವಿನ ಅಭ್ಯರ್ಥಿ. ಈ ಬಾರಿ ಕಣದಲ್ಲಿರುವ ವೆಂಕಟಪ್ಪ ನಾಯಕ ಕ್ಷೇತ್ರದ ಜನರ ನಂಬಿಕೆ ಗಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.ಇನ್ನೇನೂ ಮತಚಲಾವಣೆಗೆ ಮೂರು ದಿನಗಳು ಮಾತ್ರ ಬಾಕಿ ಇದ್ದು .ಇಂದು ಸಿರವಾರ ತಾಲೂಕಿನಲ್ಲಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿದರು.

ಸಿರವಾರದಲ್ಲಿ ಜೆಡಿಎಸ್ ಹವಾ.ಹೆಚ್ಚುತ್ತಲಿರುವ ವೆಂಕಟ್ಟಪ್ಪ ನಾಯಕರಿಗೆ ಜನಬೆಂಬಲ.

ಕಳೆದ ದಿನವಷ್ಟೆ ಕುಮಾರ ಪರ್ವ ಯಾತ್ರೆಯಲ್ಲಿಯೂ ಕೂಡ ಜನಬೆಂಬಲ ತೊರಿದ್ದ ಜನ ,ಇಂದು ಸಿರವಾರದಲ್ಲಿಯೂ ಕೂಡ ಜೆಡಿಎಸ್ ಅಭ್ಯರ್ಥಿ ರಾಜಾವೆಂಕಟಪ್ಪ ನಾಯಕರಿಗೆ ಬೆಂಬನಿಡಿದರು. ಕ್ಷೆತ್ರದ ಅಭಿವೃದ್ದಿಗೆ ರೈತರ ಉಳಿವಿಗಾಗಿ ರಾಜ್ಯದಲ್ಲಿ ಕುಮಾರ ಸ್ವಾಮಿಯವರಂತಹ ನಾಯಕರು ಮುಖ್ಯಮಂತ್ರಿಯಾಗ ಬೇಕಿದೆ ಅದರಿಂದ ಈ ಸಾರಿ ಒಂದು ಅವಕಾಶವನ್ನ ಕೊಟ್ಟು ಜೆಡಿಎಸ್ ಗೆ ನಿಮ್ಮ ಮತ ನಿಡಿ ಈ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಕೇಳಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.