ರಾಜ್ಯ ರಾಜಕೀಯದ ವಿದಾನಸಭಾ ಚುನಾವಣೆ ಟಿಕೇಟ್ ಗಾಗಿ ಕಾಂಗ್ರೇಸ್ ಪಕ್ಷದಲ್ಲಿ ಬಾರಿ ಪೈಪೋಟಿ……
ರಾಜ್ಯ ರಾಜಕೀಯದ ವಿದಾನಸಭಾ ಚುನಾವಣೆ ಟಿಕೇಟ್ ಗಾಗಿ ಕಾಂಗ್ರೇಸ್ ಪಕ್ಷದಲ್ಲಿ ಬಾರಿ ಪೈಪೋಟಿ……
ರಾಯಚೂರು: ಮುಂಬರುತ್ತೀರುವ ರಾಜ್ಯ ವಿದಾನಸಭಾ ಚುನಾವಣೆಯ ಟಿಕೇಟ್ ಗಾಗಿ ಬಾರಿ ಪೈಪೋಟಿ ಶುರುವಾಗಿದೆ.ನಗರದ ಎರಡು ಕ್ಷೇತ್ರಗಳಲ್ಲಿ ಈಗಾಗಲೆ ಬಿಜೆಪಿ, ಜೆಡಿಎಸ್ ಒಂದ್ ಒಂದು ಕ್ಷೇತ್ರವನ್ನು ಗೆದ್ದುಕೊಂಡಿವೆ.ಅಲ್ಲದೆ ಜೆಡಿಎಸ್ ಪಕ್ಷ ಕೇಲವು ಕ್ಷೇತ್ರಗಳಲ್ಲಿ ತನ್ನ ಮುಂದಿನ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದು.ಈ ಭಾಗದ ಎರಡು ಕ್ಷೇತ್ರಗಳಲ್ಲಿ ಇನ್ನೂ ಟಿಕೇಟ್ ಅಂಚಿಕೆ ಮಾಡಲಾಗಿಲ್ಲ.ಅದೆರೀತಿ ಕಾಂಗ್ರೇಸ್ ಪಕ್ಷ ಕೂಡ ಕ್ಷೇತ್ರದ ಅಭ್ಯರ್ಥಿಗಳ ಟಕೇಟ್ ಬಗ್ಗೆ ಇನ್ನು ಯಾವುದೇ ಸುಳಿವು ನೀಡಿಲ್ಲ.
ಜೆಡಿಎಸ್, ಬಿಜೆಪಿ ,ಕಾಂಗ್ರೇಸ್ ನ ಕ್ಷೇತ್ರದಲ್ಲಿನ ಟಿಕೇಟ್ ಆಕಾಂಕ್ಷಿಗಳು ಯಾರು.?
ರಾಯಚೂರು ಕ್ಷೇತ್ರದಲ್ಲಿ ಒಂದು ಎಸ್ ಟಿ ಮಿಸಲು ಕ್ಷೇತ್ರ,ಇನ್ನೋಂದು ಸಾಮನ್ಯ ಕ್ಷೇತ್ರ.ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಡಾ!! ಶಿವರಾಜ್ ಪಾಟಿಲ್ ,ಇನ್ನೂ ಬಿಜೆಪಿ ಯಿಂದ ತಿಪ್ಪರಾಜ್ ಅವರು ಜಯಗಳಿಸುವ ಮೂಲಕ ಅಡಳಿತ ನಡೆಸುತ್ತೀವೆ.ಮುಖ್ಯವಾಗಿ ಜೆಡಿಎಸ್ ನ ಅಭ್ಯರ್ಥಿಯಾಗಿದ್ದ ಶಿವರಾಜ್ ಪಾಟೀಲ್ ಅವರು ಪಕ್ಷಕ್ಕೆ ಇಗಾಗಲೆ ಗುಡ್ ಬಾಯ್ ಹೇಳಿದ್ದಾರೆ.ಇದರಿಂದ ಜೆಡಿಎಸ್ ಇಗಾ ಹೋಸ ಅಭ್ಯರ್ಥಿಯ ಹುಡಕಾಟದಲ್ಲಿದೆ.ಇವೆಲ್ಲಕ್ಕೂ ಮುಖ್ಯವಾಗಿ ಅಡಳಿತರೂಡ ಕಾಂಗ್ರೇಸ್ ಪಕ್ಷದಲ್ಲಿ ಆಕಾಂಕ್ಷೀಗಳ ಪಟ್ಟಿ ಜಾಸ್ತಿಯಾಗಿದ್ದು,ಅವರ ಅವರಲ್ಲೆ ಗೊಂದಲಗಳು ಸೃಷ್ಟಿಯಾಗಿವೆ.ಟಿಕೇಟ್ ಆಕಾಂಕ್ಷೀಗಳು ಜೆಡಿಎಸ್ ಪಕ್ಷದಿಂದ ದಿವಗಂತ ಎಂ. ಈರಣ್ಣನವರ ಪುತ್ರ ಎಂ ಪವನ್ ಕುಮಾರ್ ಇಗಾ ಪಕ್ಷದ ಟಕೇಟ್ ಆಕಾಂಕ್ಷಿಯಾಗಿದ್ದಾರೆ.ಅಲ್ಲದೆ ಕಾಂಗ್ರೇಸ್ ಪಕ್ಷದಲ್ಲಿ ಟಿಕೇಟ್ ಗಾಗಿ ಪಕ್ಷದ ನಾಯಕರುಗಳ ನಡುವೆಯೆ ಭಿನ್ನಮತ ಸ್ಪೋಟಗೊಂಡಿವೆ.ರೇಸ್ ನಲ್ಲಿರುವ ನಾಯಕರು, ಪಕ್ಷದ ಹಿರಿಯ ನಾಯಕ ಮಾಜಿ ಶಾಸಕರು ಸೈಯದ್ ಯಾಸೀನ್ , ಆಸ್ಲಂ ಪಾಷ ,ರವಿ ಬೋಸ್ ರಾಜ್ .ಇನ್ನೂ ಬಿಜೆಪಿ ತಿಪ್ಪರಾಜ್ ಅವಲ್ದಾರ್ ಅಕಾಂಕ್ಷಿ.
Recent comments