Skip to main content
ಟೆಂಟ್ ವಿಚಾರಕ್ಕಾಗಿ ಪೊಲೀಸ್ ಮತ್ತು ರೈತರ ನಡುವೆ ಮುಂದುವರೆದ ಮಾತಿನ ವಗ್ವಾದ.

ಟೆಂಟ್ ವಿಚಾರಕ್ಕಾಗಿ ಪೊಲೀಸ್ ಮತ್ತು ರೈತರ ನಡುವೆ ಮುಂದುವರೆದ ಮಾತಿನ ವಗ್ವಾದ.

ಟೆಂಟ್ ವಿಚಾರಕ್ಕಾಗಿ ಪೊಲೀಸ್ ಮತ್ತು ರೈತರ ನಡುವೆ ಮುಂದುವರೆದ ಮಾತಿನ ವಗ್ವಾದ.

Raichur

ಸಿರವಾರ :ನೀರಿಗಾಗಿ ರಸ್ತೆ ಚಳುವಳಿ ನಡೆಸುತ್ತಿರುವ ಕೇಳಭಾಗದ ರೈತರ ಮತ್ತು ಪೊಲೀಸ್ ಅಧಿಕಾರಿಗಾಳ ನಡುವೆ ಭಾರಿ ಮಾತಿನ ಚಮಕಿ ಮುಂದುವರೆದಿದೆ,ಈಗಾಗಲೇ ರಸ್ತೆ ಮದ್ಯ ಟೆಂಟ್ ವಿಚಾರಕ್ಕೆ ಗೊಂದಲ ಸೃಷ್ಟಿಸಿದ್ದ ರೈತರ ಮತ್ತು ಪೊಲೀಸ್ ಅಧಿಕಾರಿಗಾಳ ನಡುವಿನ ಮಾತಿನ ಚಕಮಕಿ ಮುಂದುವರೆದಿದ್ದು ಅಧಿಕಾರಿಗಳ ಮಾತಿಗೂ ಲೆಕ್ಕಿಸದೆ ಅಧಿಕಾರಿಗಳಿಗೆ ಬಿಸಿಮುಟ್ಟಿಸಲು ರಸ್ತೆ ಮದ್ಯ ಟೆಂಟ್ ಹಾಕುವ ಮೂಲಕ ಹೋರಾಟದ ಬಿಸಿ ಮುಟ್ಟಿಸಿದ್ದಾರೆ.

Raichur

ಇನ್ನೂ ರೈತರ ಈ ನಡೆಗೆ ಅಧಿಕಾರಿಗಳು ಮೌನ ಮುರಿದಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.