Skip to main content
ಶ್ರೀ ರಾಹುಲ್ ಗಾಂಧಿ  ಜನ್ಮದಿನದ ಪ್ರಯುಕ್ತ ಆಹಾರ ಧಾನ್ಯ ವಿತರಣೆ

ಶ್ರೀ ರಾಹುಲ್ ಗಾಂಧಿ ಜನ್ಮದಿನದ ಪ್ರಯುಕ್ತ ಆಹಾರ ಧಾನ್ಯ ವಿತರಣೆ

ಶ್ರೀ ರಾಹುಲ್ ಗಾಂಧಿ ಜನ್ಮದಿನದ ಪ್ರಯುಕ್ತ ಆಹಾರ ಧಾನ್ಯ ವಿತರಣೆ .

Raichur

ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಸನ್ಮಾನ್ಯ ಶ್ರೀ. ರಾಹುಲ್ ಗಾಂಧಿಯವರ 50 ನೇ ಹುಟ್ಟುಹಬ್ಬದ ಅಂಗವಾಗಿ ಇಂದು ರಾಯಚೂರು ನಗರದ ಕುಷ್ಠರೋಗಿಗಳ ( Leprosy ) ಕಾಲೊನಿಯಲ್ಲಿ ವಾಸಿಸುವ ಕುಟುಂಬಗಳಿಗೆ ಎನ್.ಎಸ್. ಬೋಸರಾಜು ಫೌಂಡೇಷನ್ ವತಿಯಿಂದ ಆಹಾರ ಧಾನ್ಯಗಳು ಕಿಟ್ಟು ವಿತರಣಾ ಕಾರ್ಯಕ್ರಮವು ಶ್ರೀ.ಎನ್. ಎಸ್.ಬೋಸರಾಜು ಮಾನ್ಯ ವಿಧಾನಪರಿಷತ್ ಸದಸ್ಯರ ರವರ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು.

Raichur

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜರೆಡ್ಡಿ,ಆಂಜನೇಯ ಕುರುಬದೊಡ್ಡಿ ಹಾಗೂ ಕಾಂಗ್ರೆಸ್ ಮುಖಂಡರಾದ ಕೆ ಶಾಂತಪ್ಪ, ಜಿ ಶಿವಮೂರ್ತಿ, ಜಯಣ್ಣ, ಅಬ್ದುಲ್ ಕರೀಂ, ರುದ್ರಪ್ಪ ಅಂಗಡಿ , ಅಮರೇಗೌಡ ಹಂಚಿನಾಳ ಹಾಗೂ ನಗರಸಭೆ ಸದಸ್ಯರಾದ ಶ್ರೀನಿವಾಸ ರೆಡ್ಡಿ, ಮಹಮ್ಮದ್ ಶಾಲ೦ , ಜಿ.ತಿಮ್ಮಾರೆಡ್ಡಿ,ಅಬ್ದುಲ್ ವಾಹಿದ್ , ವಿಜಯ್ ಕುಮಾರ್ ,ಅರುಣ ಧೋತರಬಂಡಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.