“ ಮನೆ ಮಾರಟಕ್ಕೆ” ಭೇಷ್ ಎಂದ ಅಭಿನಯ ಚಕ್ರವರ್ತಿ.
“ ಮನೆ ಮಾರಟಕ್ಕೆ” ಭೇಷ್ ಎಂದ ಅಭಿನಯ ಚಕ್ರವರ್ತಿ.
ಕಳೆದ ವಾರವಷ್ಟೇ ಕರ್ನಾಟಕ ರಾಜ್ಯದಂತ ರೀಲಿಸ್ ಆಗಿದ್ದ “ಮನೆ ಮಾರಟಕ್ಕಿದೆ” ಶೀರ್ಷಿಕೆಯ ಚಿತ್ರ ವಿಕ್ಷಕರ ಮನ ಗೆದ್ದಿದೆ. ವಿಭಿನ್ನ ಟೈಟಲ್ ನೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದ ಈ ಚಿತ್ರ ರಾಜ್ಯದಂತ ಯಶಸ್ವಿ ಪ್ರದರ್ಶನ ನಿಡುತ್ತಿದೆ. ಇನ್ನೂ ಹಾರರ್ ಕಾನ್ಸೆಪ್ಟ್ನೊಂದಿಗೆ ಪಕ್ಕಾ ಕಾಮಿಡಿ ಯೊಂದಿಗೆ ಬಂದ ಸಿನಿಮಾ ಇದಿಗಾ ಜನ ಮನ ಗೆಲ್ಲುವುದರ ಜೊತೆಗೆ ಕನ್ನಡದ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮನಗೆದ್ದಿದೆ.ಚಿತ್ರತಂಡ ಸುದೀಪಗಾಗಿ ವಿಶೇಷ ಪ್ರದರ್ಶನ ಏರ್ಪಾಡು ಮಾಡಲಾಗಿತ್ತು. ಇನ್ನೂ ನಿರ್ದೇಶಕ ಮಂಜು ಸ್ವರಾಜ್, ನಟ, ರವಿಶಂಕರ್,ನಟಿ ಕಾರುಣ್ಯ ರಾಮ್,ನಟರಂಗ, ಸಂಗೀತ ನಿರ್ದೇಶಕ ಅಭಿನಯ ರಾಮ್ ಜೊತೆ ಸಿನಿಮಾ ನೋಡಿ ಕಿಚ್ಚ ಸುದೀಪ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಬಗ್ಗೆ ಟ್ವಿಟ್ ಮಾಡಿರುವ ಸುದೀಪ್ ಈ ಸಿನಿಮಾದ ಹೊಸ ಐಡಿಯಾ ಹಾಗೂ ಕಾನ್ಸೆಪ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಲ್ಲದೇ ಶೃತಿ ಹರಿಹರನ್ ಈ ಸಿನಿಮಾದಲ್ಲಿ ನೋಡಲು ಚೆನ್ನಾಗಿ ಕಾಣ್ತಾರೆ. ಸಾಧು ಕೋಕಿಲ, ರವಿಶಂಕರ್,ಚಿಕ್ಕಣ್ಣ, ಕುರಿ ಪ್ರತಾಪ್ ಚಿನ್ನಾಗಿ ನಟಿಸಿದ್ದಾರೆ ಎಂದು ಚಿತ್ರತಂಡಕ್ಕೆ ಭೇಷ್ ಎಂದಿದ್ದಾರೆ.
Recent comments