Skip to main content
ಶ್ರೀ ಎನ್ ಎಸ್ ಬೋಸ್ ರಾಜು ಇವರಿಂದ ಬಡ ಕುಟುಂಬಗಳಿಗೆ ಕಿಟ್ ವಿತರಣೆ .

ಶ್ರೀ ಎನ್ ಎಸ್ ಬೋಸ್ ರಾಜು ಇವರಿಂದ ಬಡ ಕುಟುಂಬಗಳಿಗೆ ಕಿಟ್ ವಿತರಣೆ .

ಶ್ರೀ ಎನ್ ಎಸ್ ಬೋಸ್ ರಾಜು ಇವರಿಂದ ಬಡ ಕುಟುಂಬಗಳಿಗೆ ಕಿಟ್ ವಿತರಣೆ .

ಶ್ರೀ ಎನ್ ಎಸ್ ಬೋಸ್ ರಾಜು ಇವರಿಂದ ಬಡ ಕುಟುಂಬಗಳಿಗೆ ಕಿಟ್ ವಿತರಣೆ .

ರಾಯಚೂರು :ಕೊರೋನಾ ರೋಗದ "ಲಾಕ್ ಡೌನ್"ನಿಂದ ಆರ್ಥಿಕವಾಗಿ ಕಂಗಾಲಾಗಿರು ಬಡ ಕುಟುಂಬಗಳಿಗೆ ಕಿಟ್ ವಿತರಣೆಮಾಡಲಾಯಿತು. ಇಂದು ದಿನಾಂಕ 12-04-2020 ರಂದು ಎನ್ಎಸ್. ಬೋಸ್ ರಾಜು ಫೌಂಡೇಷನ್ ವತಿಯಿಂದ ರಾಯಚೂರು ನಗರದ ವಾರ್ಡ್ ನಂಬರ್ 07 ಅಂದ್ರುನಾಕಿಲ್ಲಾ ಹಾಗೂ ವಾರ್ಡ್ ನಂಬರ್ 28 ಎಲ್.ಬಿ.ಎಸ್ ನಗರದಲ್ಲಿರುವ ಅತ್ಯಂತ ಬಡ ಕುಟುಂಬದ ಸದಸ್ಯರಿಗೆ ಜೀವನಕ್ಕೆ ಬೇಕಾಗುವ ದಿನಸಿ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ.ಎನ್. ಎಸ್. ಬೋಸರಾಜು, ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ ಬಿ.ವಿ. ನಾಯಕ, ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ , ಮುಖಂಡರಾದ ಕೆ. ಶಾಂತಪ್ಪ, ಜಯಣ್ಣ , ಜಿ ಶಿವಮೂರ್ತಿ , ಅಬ್ದುಲ್ ಕರೀಂ, ಹೈಮದ್ ಎಟಿಸಿ , ಜಾವಿದ್ ಉಲ್ಲಾ ಹಕ್,ಸಜ್ಜಾದ ಅಲಿ, ಕೆ. ಅಸ್ಲಾಮ್ ಪಾಷ್, ಎಂಡಿ ಶಾಲಂ ಹಾಗೂ ನಗರಸಭೆ ಸದಸ್ಯರಾದ ಜಿ ತಿಮ್ಮಾರೆಡ್ಡಿ, ಸುನೀಲ್ ಕುಮಾರ್ ಉಪಸ್ಥಿತರಿದ್ದರು

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.