Skip to main content
ಕೋವಿಡ್ ವಾರಿಯರ್ಸ್ ನೆರವಿಗೆ ಮುಂದಾದ ನಿಖಿಲ್ ಕುಮಾರಸ್ವಾಮಿ.

ಕೋವಿಡ್ ವಾರಿಯರ್ಸ್ ನೆರವಿಗೆ ಮುಂದಾದ ನಿಖಿಲ್ ಕುಮಾರಸ್ವಾಮಿ.

ಕೋವಿಡ್ ವಾರಿಯರ್ಸ್ ನೆರವಿಗೆ ಮುಂದಾದ ನಿಖಿಲ್ ಕುಮಾರಸ್ವಾಮಿ.

H d ದೇವೇಗೌಡರು

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ . ಕೊರೋನಾ ವಿರುದ್ಧ ಹಗಲು ರಾತ್ರಿ ಶ್ರಮಪಟ್ಟ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನೆರವುನೀಡಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಟಾಪ್ ನರ್ಸ್ ಗಳಿಗೆ ಸಹಾಯ ಹಸ್ತ ಚಾಚಿದ ನಿಖಿಲ್ ಕುಮಾರಸ್ವಾಮಿರವರು . ರಾಮನಗರ ಜಿಲ್ಲೆಯ ಮರಳವಾಡಿ, ಹಾರೋಹಳ್ಳಿ ವ್ಯಾಪ್ತಿಯ ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ಸ್ಟಾಫ್ ನರ್ಸ್ ಗಳಿಗೆ ನೆರವು ಗೌರವಧನ ಮತ್ತು ಸ್ಟೀಮ್ ಮಿಷಿನ್ ವಿತರಣೆ ಮಾಡಿ. ಮರಳವಾಡಿ, ಹಾರೋಹಳ್ಳಿ ಸರ್ಕಾರಿ ಆಸ್ಪತ್ರೆ ಅವರಣದಲ್ಲಿ ಹಮ್ಮಿಕೊಂಡಿರುವ ಸರಳ ಕಾರ್ಯಕ್ರಮದಲ್ಲಿ ಆರ್ಥಿಕ ನೆರವು ನೀಡಿದರು .

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.