ಭಿಕರ ರಸ್ತೆ ಅಪಘಾತ 35ಕ್ಕೂ ಹೆಚ್ಚು ಜನರಿಗೆ ಗಂಭಿರಗಾಯ.
ಭಿಕರ ರಸ್ತೆ ಅಪಘಾತ 35ಕ್ಕೂ ಹೆಚ್ಚು ಜನರಿಗೆ ಗಂಭಿರಗಾಯ.
ಸಿರವಾರ: ಸಿರವಾರ ತಾಲುಕಿನ ಗಣದಿನ್ನಿ ಗ್ರಾಮದಲ್ಲಿನ ಭಿಕರ ರಸ್ತೆ ಅಪಘಾತದಲ್ಲಿ 35ಕ್ಕೂ ಹೆಚ್ಚು ಜನರಿಗೆ ಗಂಭಿರಗಾಯಗಳಾಗಿದ್ದು,ಅವರನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರು ರಿಮ್ಸ್ ಅಸ್ಪತ್ರಗೆ ಕಳುಹಿಸಲಾಗಿದೆ.ಇಂದು ಬೆಳ್ಳಿಗೆ ಗಣದಿನ್ನಿ ಗ್ರಾಮದಲ್ಲಿ ನರೇಗಾ ಕೂಲಿಕಾರ್ಮಿಕರು ಕೇಲಸ ಮುಗಿಸಿಕೊಂಡು ಮನೆಗೆ ಮರಳುತ್ತೀರುವಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಬೆಳ್ಳಿಗೆ ಸುಮಾರು 11:30 ರ ಒತ್ತಿಗೆ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಗಾಯಗೊಂಡ ಜನರನ್ನು ಅತ್ತಿರದ ಸಿರವಾರ ತಾಲುಕ ಪ್ರಾಥಮಿಕ ಆರೋಗ್ಯ ಕೆಂದ್ರಕ್ಕೆ ಕರೆತಂದು ಗಂಭಿರವಾಗಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ ಮತ್ತೆ ಅವರನ್ನು ಹೆಚ್ಚಿನ ಚಿಕಿತ್ಸಗೆ ರಾಯಚೂರು ಜಿಲ್ಲಾ ಅಸ್ಪತ್ರಗೆ ಕಳುಹಿಸಲಾಗಿದೆ.ಇನ್ನೂ ಈ ಘಟನೆಯಲ್ಲಿ 35ಕ್ಕೂ ಹೆಚ್ಚು ಜನರಿಗೆ ಗಂಭಿರ ಗಾಯಗಳಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದೇ ಸಂಧರ್ಭದಲ್ಲಿ ತಾಲುಕು ವೈದ್ಯಧಿಕಾರಿಗಳು ಆರೋಗ್ಯಅಧಿಕಾರಿಗಳು ಮತ್ತು ತಾಲುಕಿನ ಜನರ ಸಹಕಾರದಿಂದ ಹೆಚ್ಚಿನ ಪ್ರಾಣಹಾನಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
Recent comments