Skip to main content
ರಾಜ್ಯ ಸಭೆ ಚುನಾವಣೆಗೆ ಗೌಡ್ರು ನಾಮಪತ್ರ ಸಲ್ಲಿಕೆ .

ರಾಜ್ಯ ಸಭೆ ಚುನಾವಣೆಗೆ ಗೌಡ್ರು ನಾಮಪತ್ರ ಸಲ್ಲಿಕೆ .

ರಾಜ್ಯ ಸಭೆ ಚುನಾವಣೆಗೆ ಗೌಡ್ರು ನಾಮಪತ್ರ ಸಲ್ಲಿಕೆ .

Hdk

ಬೆಂಗಳೂರು :ಇದೇ ತಿಂಗಳು ಜೂನ್ 19 ರಂದು ನಡೆಯಲಿರುವ ರಾಜ್ಯ ಸಭೆಯ ಚುನಾವಣೆ ಯಲ್ಲಿ ಸ್ಪರ್ಧಿಸಲು ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಮಾಜಿ ಪ್ರಧಾನ ಮಂತ್ರಿಗಳಾದ ಶ್ರಿ ಹೆಚ್. ಡಿ. ದೇವೇಗೌಡ ಅವರು ಇಂದು ವಿಧಾನಸಭೆಯ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಗಳಾದ ಶ್ರೀಮತಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು.ಪಕ್ಷದ ಶಾಸಕರು ಗಳಾದ ಶ್ರಿ H.D. ರೇವಣ್ಣ ,ಹಾಗೂ ಶ್ರೀ.ಬಂದಪ್ಪ ಖಾಶಂಪೂರ್ ಅವರು ಉಪಸ್ಥಿತರಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.