Skip to main content
ರಾಯಚೂರು ಶಾಸಕರ ಪುತ್ರಿ ಕು|| ಸಾಕ್ಷಿ ಪಾಟೀಲ್ ರಾಜ್ಯಕ್ಕೆ ಪ್ರಥಮ.ಕಲಾಸಂಕುಲಾ ಸಂಸ್ಥೆ ವತಿಯಿಂದ ಅಭಿನಂದನೆ.

ರಾಯಚೂರು ಶಾಸಕರ ಪುತ್ರಿ ಕು|| ಸಾಕ್ಷಿ ಪಾಟೀಲ್ ರಾಜ್ಯಕ್ಕೆ ಪ್ರಥಮ.ಕಲಾಸಂಕುಲಾ ಸಂಸ್ಥೆ ವತಿಯಿಂದ ಅಭಿನಂದನೆ.

ರಾಯಚೂರು ಶಾಸಕರ ಪುತ್ರಿ ಕು|| ಸಾಕ್ಷಿ ಪಾಟೀಲ್ ರಾಜ್ಯಕ್ಕೆ ಪ್ರಥಮ.ಕಲಾಸಂಕುಲಾ ಸಂಸ್ಥೆ ವತಿಯಿಂದ ಅಭಿನಂದನೆ.

ರಾಯಚೂರು ಶಾಸಕರ ಪುತ್ರಿ ಕು|| ಸಾಕ್ಷಿ ಪಾಟೀಲ್ ರಾಜ್ಯಕ್ಕೆ ಪ್ರಥಮ.ಕಲಾಸಂಕುಲಾ ಸಂಸ್ಥೆ ವತಿಯಿಂದ ಅಭಿನಂದನೆ.

ರಾಯಚೂರು. ಇಂದು ಎಸ್ ಎಸ್ ಎಲ್ ಸಿ ಪರಿಕ್ಷ ಫಲಿತಾಂಶ ಪ್ರಕಟ ಗೊಂಡಿದ್ದು, ರಾಜ್ಯಕ್ಕೆ ಪ್ರತಿವರ್ಷದ ಫಲಿತಾಂಶಕ್ಕಿಂತ ಈ ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶ ದಾಖಲೆಯನ್ನು ಸೃಷ್ಟಿಮಾಡಿದೆ. ಇದೇ ಖುಷಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯ ಜನಪ್ರಿಯ ಶಾಸಕರಾದ ಡಾ|| ಶಿವರಾಜ್ ಪಾಟೀಲ್ ರವರ ಪುತ್ರಿ ಕು|| ಸಾಕ್ಷಿ ಪಾಟೀಲ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625/625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ.

ಕಲ್ಯಾಣ –ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯ ಶಾಸಕರಾಗಿರುವ ಡಾ|| ಶಿವರಾಜ್ ಪಾಟೀಲ್ ಅವರು ಅಭಿವೃದ್ದಿಯ ಕಾರ್ಯಕ್ರಮಗಳನ್ನು ಜನರಿಗೆ ನೀಡುವುದರ ಜೊತೆಗೆ ಜಿಲ್ಲೆಯ ಜನರಿಗೆ ಮಾದರಿಯಾಗಿರುವ ಇವರು ಇಂದು ಮಗಳ ಈ ಸಾಧನೆಯನ್ನು ಮೆಚ್ಚಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ಕು|| ಸಾಕ್ಷಿ ಪಾಟೀಲ್ ಇವರ ಸಾಧನೆಗೆ ರಾಯಚೂರಿನ ಹೆಸರಾಂತ ಕಲಾಸಂಕುಲಾ ಸಂಸ್ಥೆ (ರಿ) ಇದರ ಕಾರ್ಯದರ್ಶಿಗಳಾದ ಮಾರುತಿ ಬಡಿಗೇರ ಇವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.