ಹೆಚ್ಡಿಕೆ ಜೊತೆ ಕೈ ,ಜೆಡಿಎಸ್ ಜನ ಪ್ರಾಣಳಿಕೆ ಈಡೆರಿಸಲು ಕಾಂಗ್ರೇಸ್ ಗೆ ಷರತ್ತು .
ಹೆಚ್ಡಿಕೆ ಜೊತೆ ಕೈ ,ಜೆಡಿಎಸ್ ಜನ ಪ್ರಾಣಳಿಕೆ ಈಡೆರಿಸಲು ಕಾಂಗ್ರೇಸ್ ಗೆ ಷರತ್ತು .
ರಾಜ್ಯದಲ್ಲಿ ಬಹುನಿರಿಕ್ಷಿತ ಚುನಾವಣೆಯಾಗಿದ್ದ ರಾಜ್ಯವಿಧಾನಸಭಾ ಚುನಾವಣೆಗೆ ಇಂದು ಜನ ತೀರ್ಪು ಹೊರಬಿದ್ದಿದ್ದು ಯಾವುದೇ ಪಕ್ಷಕ್ಕೆ ಸಂರ್ಪೂಣ ಬೆಂಬಲ ದೊರೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಗೆ ಸರ್ಕಾರ ರಚಿಸಲು ಸಂರ್ಪೂಣ ಬೆಂಬಲ ನಿಡಿದ್ದಾರೆ. ಇನ್ನೂ ಮುಂದಿನ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರ ನಿರಿಕ್ಷೆಯಂತೆ ಹೆಚ್ ಡಿ ಕುಮಾರಸ್ವಾಮಿಯ ವರನ್ನ ಮುಖ್ಯಮಂತ್ರಿಯಾಗಿ ಮಾಡಲು ಕಾಂಗ್ರೇಸ್ ನಾಯಕರುಗಳು ಸಮ್ಮತಿ ನಿಡಿದ್ದಾರೆ. ಇದೆಲ್ಲೆದರ ಮದ್ಯದಲ್ಲಿ ಹೆಚ್ ಡಿ ಕುಮಾರ ಸ್ವಾಮಿಯವರು ಜನಪ್ರಾಣಳಿಕೆ ಹಿಡೆರಿಸಲು ಷರತ್ತು ಒಡ್ಡಿದ್ದಾರೆ.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಈ ಬಾರಿ ಜನ ಬೆಂಬಲದ ನಿರಿಕ್ಷೆಯಲ್ಲಿದ್ದ ಜೆಡಿಎಸ್ ಪಕ್ಷ ಕೊನೆಗೂ ಕಿಂಗ್ ಮೇಕರ್ ಆಗಿ ಹೊರ ಹೊಮ್ಮಿದ್ದಾರೆ.ಈ ಹಿನ್ನೆಲೆಯಲ್ಲಿ ಕುಮಾರ ಸ್ವಾಮಿಯವರು ರಾಜ್ಯದ ರೈತರ ಹಿತಕಾಯಲು ಜನ ಪ್ರಾಣಳಿಕೆ ಯಾದ ಜೆಡಿಎಸ್ ನ ಪ್ರಾಣಳಿಕೆಯಲ್ಲಿರುವ ಒಂದು ಭಾಗವಾದ ರೈತರ ಸಾಲ ಮನ್ನ ಮಾಡಬೇಕು, ಅಲ್ಲದೆ ಜೆಡಿಎಸ್ ಪ್ರಾಣಳಿಕೆಯಲ್ಲಿರುವ ಅಂಶಗಳನ್ನು ಹಿಡೆರಿಸಬೇಕು ಎಂದು ಪಟ್ಟು ಹೆಳಿದ್ದಾರೆ.
Recent comments