ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ಗೆ ಶ್ರೀ ಅರುಣ್ ಸಮಾಜಸೇವಕರು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ಗೆ ಶ್ರೀ ಅರುಣ್ ಸಮಾಜಸೇವಕರು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ.
![ಬೆಂಗಳೂರು](/sites/default/files/inline-images/IMG-20230112-WA0056.jpg)
ಚನ್ನರಯಾಪಟ್ಟಣ : ರಾಜ್ಯ ಮಟ್ಟದ ಸಂಘಟನೆಯಾದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ (ರಿ)ಸಂಘಟನೆಗೆ, ರಾಜ್ಯಧ್ಯಕ್ಷರಾದ ಶ್ರೀ ಸಿ ಎನ್. ಅಶೋಕ್ ಇವರು,ಮಕ್ಕಳಲ್ಲಿ ಸಾಹಿತ್ಯಭಿರುಚಿ,ಸೃಜನಶೀಲ ಬರವಣಿಗೆ,ಪರಿಸರ ಸಂರಕ್ಷಣೆ,ಸಹಬಾಳ್ವೆ ಹಾಗೂ ದೇಶಭಿಮಾನವನ್ನು ಬೆಳೆಸುವ ಉದ್ದೇಶದಿಂದ,ಶ್ರೀ ಅರುಣ್ ಇವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಗೋಳಿಸಿ ಅದೇಶಿಸಲಾಗಿದೆ.
![Bangaluru](/sites/default/files/inline-images/IMG-20230112-WA0054.jpg)
ಜೊತೆಗೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅಧಿಕಾರನೀಡಲಾಗಿದೆ, ಎಂದು ರಾಜ್ಯ ಅಧ್ಯಕ್ಷರು ತಮ್ಮ ಆದೇಶದ ಪತ್ರದಮೂಲಕ ತಿಳಿಸಿದ್ದಾರೆ.
Recent comments