ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಯ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾನ್ನಾಗಿ ಶ್ರೀ ಸಂತೋಷ್ ಕುಮಾರ್ ಡಿ ಅವರು ಆಯ್ಕೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಯ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾನ್ನಾಗಿ ಶ್ರೀ ಸಂತೋಷ್ ಕುಮಾರ್ ಡಿ ಅವರು ಆಯ್ಕೆ.
ಬೆಂಗಳೂರು : ಕಾಂಗ್ರೆಸ್ ಪಕ್ಷದ ಯುವ ಮುಖಂಡರಾಗಿ ಪಕ್ಷದ ಸಂಘಟನೆ ಯಲ್ಲಿ ಸದಾ ನಿರತರಾಗಿದ್ದ ಸಂತೋಷ್ ಕುಮಾರ್ ಡಿ. ಸಿ ರವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಯ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾನ್ನಾಗಿ ನೇಮಕ ಗೊಳಿಸಿದ್ದು .
ತಮ್ಮ ಸಂಘಟನಾ ಕಾರ್ಯ ಕ್ಷಮತೆಯನ್ನು ಗುರುತಿಸಿ ತಮಗೆ ನೀಡಿರುವ ಮಹತ್ತರ ಜವಾಬ್ದಾರಿ ನೀಡಿರುವ ಕೆ . ಪಿ. ಸಿಸಿ ಅಧ್ಯಕ್ಷ ರಾದ ಡಿ. ಕೆ ಶಿವ ಕುಮಾರ್ ರವರಿಗೆ ಹಾಗೂ ವಿರೋಧ ಪಕ್ಷದ ನಾಯಕ ರಾದ ಶ್ರೀ ಸಿದ್ದರಾಮಯ್ಯ ರವರಿಗೆ ರಾಷ್ಟ್ರೀಯ ಕಾಂಗ್ರೆಸ್ಸ್ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ರಾದ ಶ್ರೀ ಅರಬಿಂದ್ ಸಿಂಗ್ ಜೀ ರವರೆಗೆ ಮತ್ತು ಡಾ ಎಲ್ ಹನುಮಂತಯ್ಯ ನವರು (ರಾಜ್ಯ ಸಭಾ ಸದಸ್ಯರು) ಹಾಗೂ ಜಿ ಎಸ್ ಮಂಜುನಾಥ (ರಾಜ್ಯ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಅಧ್ಯಕ್ಷರು , ಮತ್ತು ರಾಮಲಿಂಗ ರೆಡ್ಡಿ ಯವರು (ಮಾಜಿ ಸಚಿವರು ಪ್ರಸ್ತುತ ವಿಧಾನ ಸಭಾ ಸದಸ್ಯರು ) KPUWCC ಉಪಾಧ್ಯಕ್ಷರಾದ ಶ್ರೀ ಹರಿಪ್ರಸಾದ್ ರವರಿಗೆ ಹಾಗೂ ಪಕ್ಷದ ಎಲ್ಲ ಹಿರಿಯ ಮುಖಂಡರುಗಳು ಹಾಗೂ ಪಕ್ಷದ ಕಾರ್ಯ ಕರ್ತರು ಹಾಗೂ ಎಲ್ಲಾ ಹಿತೈಷಿಗಳಿಗೆ ಧನ್ಯವಾದ ಗಳನ್ನು ತಿಳಿಸಿದ್ದಾರೆ.
Recent comments