ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು….
ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು….
ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು…..
ಕರ್ನಾಟಕ ರಾಜ್ಯದ ಮುಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿಯವರು,ಜನಪರ ಯೋಜನಗಳನ್ನ ಜಾರಿಗೊಳಿಸಲ್ಲಿದ್ದಾರೆ.
1.ರೈತರ ಸಂಪೂರ್ಣ ಸಾಲಮನ್ನಾ ರಸಗೊಬ್ಬರ,ಬಿತ್ತನೆ ಬೀಜ,ಕೃಷಿ ಸಲಕಣೆಗಳ ಖರೀದಿಗೆ ಸಬ್ಸಿಡಿ.
2.ಹಿರಿಯ ನಾಗರಿಕರಿಗೆ 5000ರೂ.ಮಾಸಿಕ ವೇತನ.
3.ಗರ್ಭಿಣಿ ಬಾಣಂತಿ ಮಹಿಳಿಯರಿಗೆ 6 ತಿಂಗಳ ಕಾಲ ಪ್ರತೀ ತಿಂಗಳಿಗೆ 6 ಸಾವಿರ ಆರೋಗ್ಯ ಭತ್ಯೆ
4.ಕೃಷಿಕರ ಬಾಳನ್ನು ಹಸನಿಗೊಳೀಸಲು ಇಸ್ರೇಲ್ ಮಾದರಿಯ ತಂತ್ರಜ್ಞಾನ ಅಳವಡಿಕೆ.
5.ಹೆಚ್ಚು ಸರ್ಕಾರಿ ಶಾಲೆಗಳನ್ನು ತರೆದು 1ನೇ ತರಗತಿಯಿಂದ ಇಂಗ್ಲೀಷ್ ಹಾಗೂ ಕಂಪ್ಯೂಟರ್ ಶಿಕ್ಷಣ ಕಲಿಸಲಾಗುವುದು.
Recent comments