ಅಕಾಲಿಕ ಮಳೆ ಬೆಳೆ ಹಾನಿ ರೈತರಿಗೆ ಪರಿಹಾರ ನೀಡಲು ಸುಭಾಷ್ ಐಕೂರು ಆಗ್ರಹ
ಯಾದಗಿಯಲ್ಲಿ ಅಕಾಲಿಕ ಮಳೆಗೆ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡಲು ಸುಭಾಷ್ ಐಕೂರು ಆಗ್ರಹ.
ಯಾದಗಿಯಲ್ಲಿ ಅಕಾಲಿಕ ಮಳೆಗೆ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡಲು ಸುಭಾಷ್ ಐಕೂರು ಆಗ್ರಹ.
ಎಲ್ಲೆಲ್ಲೂ "ಕೊರೋನಾ"ಭೀತಿ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಜನರರಿಗೆ ತಿಳಿಸಿ ಕೊಡಲಾಗುತ್ತಿದೆ,
ದೇಶದ ಉಳಿವಿಗಾಗಿ ಭಾರತಾದ್ಯಂತ ನಾಗರಿಕರು ಕೊರೊನಾ ತೊಲಗಲೆಂದು ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು.
ಅದೇ ರೀತಿ ಯಾದಗಿರಿಯಲ್ಲಿ ಕೂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿಯಾದ ಸುಭಾಷ ಐಕೂರು ಅವರು, ಕುಟುಂಬ ಸಮೇತರಾಗಿ ದೀಪ ಹಚ್ಚಿ ಕೊರೊನಾ ಮಹಾಮಾರಿ ವಿರುದ್ಧ ದೇಶ ಹೋರಾಡಿ ಗೆಲ್ಲಲಿ ಎಂದು ಆಶಿಸಿದರು. 9 ಗಂಟೆಗೆ 9 ನಿಮಿಷಗಳ ಕಾಲ ಲೋಕ ಕಲ್ಯಾಣಗೋಸ್ಕರ ದೀಪ ಬೆಳಗಿದರು. ಈ ಬೆಳಕು ನಾಡಿನಲ್ಲಿ ಸಕಾರಾತ್ಮತೆಯನ್ನು ತರಲಿ ಎಂದು ಪ್ರಾರ್ಥಿಸಿದರು...
ವಡಗೇರಾ ಯುವಕರಿಂದ ಉಪಹಾರ ವಿತರಣೆ .
Recent comments