Skip to main content
" ಕೊರೋನಾ "ರೋಗ ತಡೆಗೆ ಬೇಕಾದ ಮಾಸ್ಕ್ ಮತ್ತು ಸ್ಯಾನಿ ಟೈಜರ್ ವಿತರಣೆ .

" ಕೊರೋನಾ "ರೋಗ ತಡೆಗೆ ಬೇಕಾದ ಮಾಸ್ಕ್ ಮತ್ತು ಸ್ಯಾನಿ ಟೈಜರ್ ವಿತರಣೆ .

ಎಲ್ಲೆಲ್ಲೂ "ಕೊರೋನಾ"ಭೀತಿ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಜನರರಿಗೆ ತಿಳಿಸಿ ಕೊಡಲಾಗುತ್ತಿದೆ,

" ಕೊರೋನಾ "ರೋಗ ತಡೆಗೆ ಬೇಕಾದ ಮಾಸ್ಕ್ ಮತ್ತು ಸ್ಯಾನಿ ಟೈಜರ್ ವಿತರಣೆ .

ಅದೇ ರೀತಿ ದೇಶವೆ ಸಂಪೂರ್ಣ ಬಂದ್ನಲ್ಲಿ ಇರುವಾಗ ಸಾಮನ್ಯ ಜನರಿಗೆ ಒಂದಿಷ್ಟು ತೊಂದರೆಗಳು ಆಗಿರುವುದು ಉಂಟು .ಇಂತಹ ಸಂಧರ್ಭದಲ್ಲಿ ಜಿಲ್ಲೆಯ ಜೆಡಿಎಸ್ ಯುವ ಮುಖಂಡರುಗಳಾದ ಶ್ರೀ ಶರಣ ಗೌಡ ಕಂದಕೂರು ಇವರು ಜನರಿಗೆ ಬೇಕಾದ ಮತ್ತು ಈ ರೋಗ ಹರಡದಂತೆ ಕಾಪಾಡಿ ಕೊಳ್ಳಲು ಬೇಕಾದ ಮಾಸ್ಕ್ ಮತ್ತು ಸ್ಯಾ ನಿಟೈಜರ್ನ್ನು, ಇಂದು ಯಾದಗಿರಿ ಜಿಲ್ಲಾಧಿಕಾರಿಗಳಾದ ಶ್ರೀ ಕೂರ್ಮಾರಾವ್ ರವರ ಮೂಲಕ 10,000 ಮಾಸ್ಕ ಮತ್ತು 25 ಸ್ಯಾನಿಟೈಜರ್ ಬಾಟಲ್ ವಿತರಿಸಲಾಯಿತು. ಜೊತೆಗೆ ಸಾಹಾಯಕ ಆಯುಕ್ತರಾದ ಶ್ರೀ ಶಂಕರಗೌಡ ಸೋಮನಾಳ ರವರು ಉಪಸ್ಥಿತರಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.