ಕೆ ಎಸ್ ಸಿ ಎ ವಿಕಲಚೇತನ ಕ್ರೀಕೆಟ್ ಟೀಮ್ ನೂತನ ಕೋಚ್ ಆಯ್ಕೆ.
ಕೆ ಎಸ್ ಸಿ ಎ ವಿಕಲಚೇತನ ಕ್ರೀಕೆಟ್ ಟೀಮ್ ನೂತನ ಕೋಚ್ ಆಯ್ಕೆ.
ಕೆ ಎಸ್ ಸಿ ಎ ವಿಕಲಚೇತನ ಕ್ರೀಕೆಟ್ ಟೀಮ್ ನೂತನ ಕೋಚ್ ಆಯ್ಕೆ.
ಬ್ಯಾಸ್ಕೆಟ್ ಬಾಲ್ ದಂತಕತೆ ಕೋಬೆ ಬ್ರಿಯಾಂಟ್ ಇನ್ನಿಲ್ಲ !
ಧೋನಿ ಭವಿಷ್ಯದ ಬಗ್ಗೆೆ ಮತ್ತೊಮ್ಮೆ ತುಟಿ ಬಿಚ್ಚಿದ ರವಿಶಾಸ್ತ್ರಿ
ಟೆಸ್ಟ್ ಕ್ರಿಕೆಟ್ ನಲ್ಲಿ 5 ಲಕ್ಷ ರನ್ ಕಲೆಹಾಕಿದ ಇಂಗ್ಲೆಂಡ್!
ಮೇರಿ ಕೋಮ್ಗೆ ಪದ್ಮ ವಿಭೂಷಣ, ಸಿಂಧೂಗೆ ಪದ್ಮ ಭೂಷಣ ಪ್ರಶಸ್ತಿ
ನವದೆಹಲಿ: ದೇಶದ ಎರಡನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಗೆ ಭಾರತದ ಹಿರಿಯ ಬಾಕ್ಸರ್ ಮೇರಿ ಕೋಮ್ ಭಾಜನರಾಗಿದ್ದಾಾರೆ. ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಅವರು ಪದ್ಮ ಭೂಷಣ ಗೌರವಕ್ಕೆೆ ಪಾತ್ರರಾಗಿದ್ದಾರೆ. ನಾಳೆ ನಡೆಯುವ ಗಣರಾಜ್ಯೋತ್ಸವ ಅಂಗವಾಗಿ ಭಾರತ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿಗಳನ್ನು ಘೋಷಿಸಿದೆ.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆೆ ರಾಬ್ ಕಾಸೆಲ್ ವೇಗದ ಬೌಲಿಂಗ್ ಕೋಚ್
ನವದೆಹಲಿ: ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆೆ ವೇಗದ ಬೌಲಿಂಗ್ ಕೋಚ್ ಆಗಿ ರಾಬ್ ಕಾಸೆಲ್ ನೇಮಕಗೊಂಡಿದ್ದಾರೆ. ರಾಬ್ ಕಾಸೆಲ್ ಅವರು 2002ರಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆಸಿದ್ದ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು.
Recent comments