ಸರಳವಾಗಿ ಡಾ.ಬಿ .ಆರ್ .ಅಂಬೇಡ್ಕರ್ ಅವರ 129ನೇ ಜನ್ಮ ದಿನಾಚರಣೆ ಆಚರಣೆ
ಸರಳವಾಗಿ ಡಾ.ಬಿ .ಆರ್ .ಅಂಬೇಡ್ಕರ್ ಅವರ 129ನೇ ಜನ್ಮ ದಿನಾಚರಣೆ ಆಚರಣೆ .
ಬೆಂಗಳೂರು : ಸಮಾನತೆ ,ಭ್ರಾತೃತ್ವ ,ಜಾತಿರಹಿತ ಸಮಾಜ ನಿರ್ಮಾಣ ಕ್ಕೆ,ತಮ್ಮ ಜೀವನದ ಉದ್ದಗಲಕ್ಕೂ ಶಿಕ್ಷಣ,ಸಂಘಟನೆ,ಹೋರಾಟದ ಮೂಲಕ,ಅಸ್ಪೃಶ್ಯತೆಯನ್ನು ತೊಲಗಿಸಲು ಶ್ರಮಿಸಿದ ದಲಿತ ಸೂರ್ಯ ,ಸಂವಿಧಾನ ಶಿಲ್ಪಿ ಡಾ .ಬಿ.ಆರ್ .ಅಂಬೇಡ್ಕರ್ ಅವರ 129ನೇ ಜನ್ಮ ದಿನಾಚರಣೆಯನ್ನು,ಕೆ.ಆರ್.ಪುರಂ ಚಿಕ್ಕದೇವಸಂದ್ರದಲ್ಲಿ ಆಚರಣೆ ಮಾಡಲಾಯಿತು.
ಇನ್ನೂ ದೇಶ ವ್ಯಾಪ್ತಿ ಆವರಿಸಿಕೊಂಡಿರುವ ಕೋವಿಡ್ -19 ಕೊರೋನಾ ವೈರಸ್ನಿಂದಾಗಿ ಸರಳವಾಗಿ ಡಾ .ಬಿ.ಆರ್.ಅಂಬೇಡ್ಕರ್ ರವರ 129 ಜನ್ಮ ದಿನಾಚರಣೆಯನ್ನು ಸರಳವಾಗಿ ಸಾಮಾಜಿಕ ಅಂತರ ಕಾಯ್ದು ಕೊಂಡು ಅಂಬೇಡ್ಕರ್ ಅವರ ವಿಚಾರ,ಸಿದ್ದಂತಾಗಳನ್ನು ತಿಳಿಸುವ ಮೂಲಕ ಕಾರ್ಯಕ್ರಮವನ್ನು ತುಂಬಾ ಸರಳವಾಗಿ ಮತ್ತು ನಡುವಿನ ಅಂತರವನ್ನು ಕಾಯ್ದುಕೊಂಡು ಜೊತೆಗೆ ಸಂವಿಧಾನದ ಪೀಠಿಕೆಯನ್ನು ಓದುವುದರೊಂದಿಗೆ,ಗ್ರಾಮದ ಹಿರಿಯರು ಮತ್ತು ಯುವಕರು ಸಮ್ಮುಖದಲ್ಲಿ ಆಚರಿಸಲಾಯಿತು.
Recent comments