ಜಯ ಕರ್ನಾಟಕ ಸಂಘಟನೆಯ ಶ್ರೀ ಗುಣರಂಜನ್ ಶೆಟ್ಟಿಯವರಿಗೆ ಹುಟ್ಟುಹಬ್ಬದ ಸಂಭ್ರಮ.
ಜಯ ಕರ್ನಾಟಕ ಸಂಘಟನೆಯ ಶ್ರೀ ಗುಣರಂಜನ್ ಶೆಟ್ಟಿಯವರಿಗೆ ಹುಟ್ಟುಹಬ್ಬದ ಸಂಭ್ರಮ.
ಜಯ ಕರ್ನಾಟಕ ಸಂಘಟನೆಯ ರಾಜ್ಯ ಸಲಹೆಗಾರರಾದ ಶ್ರೀ ಗುಣರಂಜನ್ ಶೆಟ್ಟಿಯವರಿಗೆ ಹುಟ್ಟುಹಬ್ಬದ ಸಂಭ್ರಮ ಇನ್ನೂ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸಂಘಟನೆಯ ನಾಯಕರಿಗೆ ರಾಜ್ಯದ್ಯಾಂತ ಸಂಘಟನೆಯ ನಾಯಕರು ಮತ್ತು ಅಭಿಮಾಗಳಿಂದ ಶುಭಾಶಯವನ್ನು ತಿಳಿಸುತ್ತಿದ್ದಾರೆ. ಅದೆರೀತಿಯಾಗಿ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಜಿ.ಮಾದೇಶ್ ಗೌಡಅವರು ಹುಟ್ಟುಹಬ್ಬದ ಶುಭಾಷಗಳನ್ನು ತಿಳಿಸಿದ್ದಾರೆ. ಸಂಘದ ಸದ್ಯಸ್ಯರು ಮತ್ತು ಅಭಿಮಾಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.
Recent comments