ಮತ್ತೋಂದು “ಸ್ಯಾನಿಟೈಜರ್ ಸ್ಪ್ರೇ” ನಿರ್ಮಾಣ ಮಾಡಿದ ಯುವ ಜನನಾಯಕ ಶ್ರೀ ಶರಣಗೌಡ ಕಂದಕೂರ.
ಮತ್ತೋಂದು “ಸ್ಯಾನಿಟೈಜರ್ ಸ್ಪ್ರೇ” ನಿರ್ಮಾಣ ಮಾಡಿದ ಯುವ ಜನನಾಯಕ ಶ್ರೀ ಶರಣಗೌಡ ಕಂದಕೂರ.
ಯಾದಗಿರ: ಮಹಾಮಾರಿ “ಕೊರೋನಾ” ರೋಗವನ್ನು ನಿಯಂತ್ರಣ ಮಾಡಲು ಸರ್ಕಾರ ಒದೇಡೆ ಪ್ರಯತ್ನ ನಡೆಸಿದರೆ ಇತ್ತ ಜಿಲ್ಲೆಯ ಜೆಡಿಎಸ್ ಯುವ ನಾಯಕ ಈ ಮಹಾಮಾರಿ ರೋಗವನ್ನು ತಡೆಗಟ್ಟುವ ಸಲುವಾಗಿ ಜಿಲ್ಲೆಯಲ್ಲಿ ದಿನೇ ದಿನೇ ಸಾರ್ವಜನಿಕ ಆರೋಗ್ಯ ಕಾಪಡಲು ಶ್ರಮ ಪಡುತ್ತಿದ್ದಾರೆ.ಈ ಹಿಂದೇ ತಾನೇ ಮುಂಜಾಗೃತ ಕ್ರಮವಾಗಿ ಸುಮಾರು 500 ಮಾಸ್ಕ್ ಗಳನ್ನು ನಿಡಿದ್ದ ಯುವ ಜನನಾಯಕ ಇಂದು ಮೊತ್ತೋಮ್ಮೆ ಜನರ ಆರೋಗ್ಯ ರಕ್ಷಣೆಗೆ ನಿಂತು ಜಿಲ್ಲೆಯ ಸೈದಾಪುರ್ ಗ್ರಾಮದಲ್ಲಿ ಎರಡನೇ “ಸ್ಯಾನಿಟೈಜರ್ ಸ್ಪ್ರೇ” ಉದ್ಘಾಟನೆ ಗೊಳಿಸಿದರು.
ಶ್ರೀ ಯುತ ಯುವ ಜನನಾಯಕ ಶರಣಗೌಡ ಕಂದಕೂರ್ ಅವರು ಮತ್ತು ಸಹಾಯಕ ಆಯುಕ್ತರಾದ ಶ್ರೀ ಶಂಕರಗೌಡ ಸೋಮನಾಳ,ನಿತ್ಯಾನಂದ ಪೂಜಾರಿ ಹಂದರಕಿ ಉಪಸ್ಥಿತರಿದ್ದರು.
Recent comments