ಪೊಲೀಸ್ ಸಿಬ್ಬಂದಿಗೆ ವಿಶೇಷ ರೀತಿಯಲ್ಲಿ ಕೃತಜ್ಞತೆ ಹೇಳಿದ ಶ್ರುತಿ ನಾಯ್ಡು
ಪೊಲೀಸ್ ಸಿಬ್ಬಂದಿಗೆ ವಿಶೇಷ ರೀತಿಯಲ್ಲಿ ಕೃತಜ್ಞತೆ ಹೇಳಿದ ಶ್ರುತಿ ನಾಯ್ಡು .
ಪೊಲೀಸ್ ಸಿಬ್ಬಂದಿಗೆ ವಿಶೇಷ ರೀತಿಯಲ್ಲಿ ಕೃತಜ್ಞತೆ ಹೇಳಿದ ಶ್ರುತಿ ನಾಯ್ಡು .
ಲ್ಯಾಬ್ ೧೯ ಹೊಸ ಚಿತ್ರ, ಅಮೃತ ಫಿಲಂ ಸೆಂಟರ್ ನ ೧೦ನೇ ಕಾಣಿಕೆ ಅದೇ "ದಿ ಪೈಂಟರ್" .
ವೆಂಕಟ ಭರದ್ವಾಜ ನಟಿಸಿ ನಿರ್ದೇಶಿಸಿರುವ ಚಿತ್ರ ದಿ ಪೈಂಟರ್ ಲಕ್ಡೌನ್ ಸಂಧಿಗ್ದ ಪರಿಸ್ಥಿತಿ ಯಲ್ಲಿ ಸಮಯವನ್ನು ಹಾಳುಮಾಡದೆ ಒಂದು ಅದ್ಭುತ ಪ್ರಯತ್ನ ಅದೇ ದಿ ಪೈಂಟರ್. ಈ ಲೊಕ್ಡೌನ್ ಸಂಧರ್ಭದಲ್ಲಿ ನಾನು ಸುಮಾರು ೨ ಕಥೆ ಮಾಡಿದೆ , ಆದ್ರೂ ಇನ್ನು ಏನೋ ಮಾಡಬೆಕೆಮ್ ತವಕ, ಯಾಕೆ ಒಂದು ಚಲನಚಿತ್ರ ಮಾಡಬಾರದು ಎಂಬ ಮೆದುಳಿನ ಚಕ್ರ ಜೋರಾಗಿ ತಿರುಗತೊಡಗಿತು ಆಗ ಹುಟ್ಟಿದು "ದಿ ಪೈಂಟರ್" .
ಕೃಷ್ಣ ಟಾಕೀಸ್ ಸಿದ್ದ.
ಕತಾರಿನಲ್ಲಿ ’ಕರೋನಾ-೧೯’ - ಮಾನವೀಯತೆಯಗಾಥೆ.
ದಿನೇ ದಿನೇ ಕರೋನ ಮಹಾಮಾರಿಯ ತಾಂಡವ ಹೆಚ್ಚುತ್ತಿದೆ. ಒಂದೆಡೆ ಪೀಡಿತರಾಗಿ ರೋಗಗ್ರಸ್ಥರಾಗಿರುವವರ ಸಂಖ್ಯೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಕೆಲಸ ಕಳೆದುಕೊಂಡು, ಸಂಬಳವಿಲ್ಲದೆ, ಹೊಟ್ಟೆಗೆ ಊಟವೂ ಸಿಗದಂತಹ ಪರಿಸ್ಥಿತಿ ಹಲವರನ್ನು ನಿರಾಶ್ರಿತರನ್ನಾಗಿಸಿದೆ.
ಕನ್ನಡದ ಮನರೂಪ ಚಿತ್ರಕ್ಕೆ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ 3 ಪ್ರಶಸ್ತಿಗಳ ಗರಿ .
ಕನ್ನಡದ ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರ‘ಮನರೂಪ’ಕ್ಕೆ ಪ್ರತಿಷ್ಠಿತ
10ನೇ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ 3 ಪ್ರಶಸ್ತಿಗಳ ಗರಿ ತನ್ನದಾಗಿಸಿ ಕೊಂಡಿದೆ.
ಪೊಲೀಸ್ ರ ಕುರಿತು ವಿಡಿಯೋ ಸಾಂಗ್ ಬಿಡುಗಡೆ .
ಕೊರೋನ ವಿರುದ್ಧ ಹೋರಾಡುತ್ತಿರುವ ಪೊಲೀಸರ ಕುರಿತು ಎಸ್.ವಿ.ಪ್ರೊಡಕ್ಷನ್ಸ್ ಮೂಲಕ ಎಸ್ ವಿ ಬಾಬು ಅವರು ವಿಡಿಯೋ ಸಾಂಗ್ ಬಿಡುಗಡೆ ಮಾಡಿದ್ದಾರೆ. ಎಲ್ಲರ ಸೋದರರು ಇವರು. ಎಲ್ಲರ ಮಿತ್ರರರು ಇವರು ಎಂದು ಆರಂಭವಾಗುವ ಈ ಹಾಡನ್ನು ಇಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬಿಡುಗಡೆ ಮಾಡಿದರು. ಹಾಡನ್ನು ವೀಕ್ಷಿಸಿದ ಭಾಸ್ಕರ್ ರಾವ್ ಅವರು ತುಂಬಾ ಚೆನ್ನಾಗಿದೆ ಎಂಬ ಪ್ರಶಂಸೆ ಮಾತುಗಳಾಡಿದರು.
Recent comments