ಕಲಿಯುಗದ ಅರ್ಜುನನಾಗಿ ಕುಮಾರಣ್ಣ, ಅಭಿಮನ್ಯು ನಾಗಿ ನಿಖಿಲ್ ಗೌಡ…………
ಕಲಿಯುಗದ ಅರ್ಜುನನಾಗಿ ಕುಮಾರಣ್ಣ
ಕಲಿಯುಗದ ಅರ್ಜುನನಾಗಿ ಕುಮಾರಣ್ಣ
ಮಹದೇವ ಪುರ ಕ್ಷೇತ್ರದ ಪಕ್ಷೇತ
ಹೀಗೊಂದು ದಿನದ ಸಾಂಗ್ ಕಂಪೋಸರ್........ಅಭಿಲಾಶ್ ಗುಪ್ತ.
ಮತವಾಗಿ ಪರಿವರ್ತನೆ ಆಗಲಿದೆ ನನ್ನ ಇಮೇಜ್:
ಕೃಪೆ :ವಿಜಯಾವಾಣಿ
ಗಾಂಧಿ ನಗರಕ್ಕೆ “ಸಿಗ್ನೇಚರ್” ಹೆಸರಿನ ಚಿತ್ರ…………
ಸ್ಯಾಂಡಲ್ ವುಡ್ ನ ಯುವ ಜೋಡಿ, ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಇಬ್ಬರ ವಿವಾಹದ ದಿನಾಂಕ ನಿಶ್ಚಯ..
ರಾಜ್ಯ ಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಡಾ || ಎಲ್. ಹನುಮಂತಯ್ಯ............
ದೆಹಲಿ: ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದ ಡಾ .ಎಲ್.ಹನುಮಂತಯ್ಯನವರು ಮಾರ್ಚ್ ತಿಂಗಳಲ್ಲಿ ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ,ಇಂದು ಏಪ್ರಿಲ್ 4 ರಂದು ನವದೆಹಲಿಯ ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ರಾಯಲ್ಸ್ ಚಾಲೆಂಜ್ ರ್ಸ್ ಬೌಲರ್ ಗಳನ್ನ ಬೆಂಡೆತ್ತಿದ ನರೇನ್: ಆರ್ ಸಿ ಬಿ ವಿರುದ್ಧ ಕೋಲ್ಕತ್ತಗೆ 4 ವಿಕೆಟ್ ಜಯ.
ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆದ ರಾಯಲ್ ಚಾಲೆಂಜ್ ರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಐಪಿಎಲ್ ಪಂದ್ಯದಲ್ಲಿ ಬೆಂಗಳೂರಿನ ವಿರುದ್ಧ ಕೋಲ್ಕತ್ತಾ 4 ವಿಕೆಟ್ ಗಳಿಂದ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಕಲೆ ಹಾಕಿತ್ತು. ಬೆಂಗಳೂರಿನ ಪರವಾಗಿ ಬ್ರೆಂಡನ್ ಮೆಕಲಮ್(43), ವಿರಾಟ್ ಕೊಹ್ಲಿ(31), ಎಬಿ ಡಿವಿಲಿಯರ್ಸ್(44) ಹಾಗೂ ಮಂದೀಪ್ ಸಿಂಗ್ (37) ಉತ್ತಮ ರನ್ ತಂದುಕೊಟ್ಟರು.