ರಾಜ್ಯ ಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಡಾ || ಎಲ್. ಹನುಮಂತಯ್ಯ............
ರಾಜ್ಯ ಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಡಾ || ಎಲ್. ಹನುಮಂತಯ್ಯ............
ದೆಹಲಿ: ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದ ಡಾ .ಎಲ್.ಹನುಮಂತಯ್ಯನವರು ಮಾರ್ಚ್ ತಿಂಗಳಲ್ಲಿ ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ,ಇಂದು ಏಪ್ರಿಲ್ 4 ರಂದು ನವದೆಹಲಿಯ ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ತಮ್ಮ ಗೆಲುವಿನ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ ಕನ್ನಡದ ಪರವಾಗಿ ಮತ್ತು ಕನ್ನಡದ ಸಮಸ್ಸೆಗಳ ಬಗ್ಗೆ ಧ್ವನಿ ಎತ್ತುವಂತಹ ಪ್ರಜ್ಞಾವಂತರನ್ನ ರಾಜ್ಯ ಸಭೆಸಬೆಗೆ ಕಳಿಸಬೇಕು ಎಂದು ಚಿಂತನೆ ಮಾಡಿ ನನ್ನನ ರಾಜ್ಯಸಭೆಗೆ ಕಳಿಸಲು ಕಾರಣರಾದ ಪಕ್ಷದ ಎಲ್ಲಾ ನಾಯಕರುಗಳಿಗೆ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದರು
Recent comments