ರಾಜ್ಯದ ಮುಂದಿನ ಮುಖ್ಯ ಮಂತ್ರಿಗೆ “ಕುಮಾರ ಪರ್ವ” ವಿಕಾಸ ಯಾತ್ರೆಯಲ್ಲಿ ಸಾಕ್ಷಿಯಾದ ಲಕ್ಷತಾಂರ ಜನ.
ರಾಜ್ಯದ ಮುಂದಿನ ಮುಖ್ಯ ಮಂತ್ರಿಗೆ “ಕುಮಾರ ಪರ್ವ” ವಿಕಾಸ ಯಾತ್ರೆಯಲ್ಲಿ ಸಾಕ್ಷಿಯಾದ ಲಕ್ಷತಾಂರ ಜನ.
ರಾಜ್ಯದಲ್ಲಿ ಮುಂದಿನ ಚುನಾವಣೆಗೆ ರಾಜಕೀಯ ಪಕ್ಷಗಳು ತಮ್ಮ ಶಕ್ತಿ ಪ್ರರ್ದಶನಕ್ಕೆ ರಂಗ ಸಜ್ಜು ಮಾಡಿಕೊಂಡಿವೆ,ಕಳೆದ ದಿನದಲ್ಲಿ ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿಯಯವರ ಹೈದ್ರಬಾದ್-ಕರ್ನಾಟಕ ಪ್ರಚಾರ ಮುಗಿದ ಬೆನ್ನಲ್ಲೆ. ಈಗಾ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪ್ರಾದೇಶಿಕ ಪಕ್ಷದ್ದೆ ಮಾತು.ಯಾಕ ಅಂತ್ತಿರಾ,ಇಲ್ಲಿ ಓದಿ.
ಹೌದು ಮುಂದಿನ ಚುನಾವಣೆ ರಣ ರಂಗಕ್ಕೆ ಜೆಡಿಎಸ್ ಪಕ್ಷ ತನ್ನೆಲ್ಲ ಪ್ರಯತ್ನಮಾಡುತ್ತಿದೆ.ಅದಕ್ಕೆ ಸಾಕ್ಷಿ ಎನ್ನುವಂತೆ ಕುಮಾರ ಪರ್ವ ವಿಕಾಸ ಯಾತ್ರೆಯಲ್ಲಿ ಸೇರಿದ್ದ ಈ ಜನಗಳೆ ಸಾಕ್ಷಿ.
ಕುಮಾರ ಸ್ವಾಮಿಯವರು ತಾವು ಮುಖ್ಯ ಮಂತ್ರಿಯಾಗಿ ನಿಡಿದ್ದ ಇಪ್ಪತ್ತು ತಿಂಗಳ ಆಡಳಿತದ ಕಾರ್ಯಗಳನ್ನ ಜನರಿಗೆ ಮನ ಮುಟ್ಟಿಸುವ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿದ್ದಾರೆ.ಇದಕ್ಕೆ ಕಾರಣ ರಾಜ್ಯದಲ್ಲಿ ಎಂದು ನೋಡದಂತಹ ಅಬೂತ ಪೂರ್ವ ವಿಕಾಸ ಯಾತ್ರೆಯ ಸಮಾರಂಭವನ್ನ ಕುಮಾರ ಸ್ವಾಮಿಯವರು ಮಾಡಿತೋರಿಸಿದ್ದಾರೆ.ಕರ್ನಾಟಕದ ಮುಂದಿನ ಚುನಾವಣೆಗೆ ಜೆ ಡಿ ಎಸ್ ಗೆ ಬೇರೆ ಎಲ್ಲಾ ಪಕ್ಷಗಳಿಗಿಂತಲೂ ಹೆಚ್ಚು ಜನರು ಈ ಕಾರ್ಯಕ್ರಮದ್ದಲ್ಲಿ ಸೇರುವ ಮೂಲಕ ಬರವಸೆಯನ್ನು ಉಟ್ಟಿಸಿದ್ದಾರೆ.
Recent comments