“ ಮನೆ ಮಾರಟಕ್ಕೆ” ಭೇಷ್ ಎಂದ ಅಭಿನಯ ಚಕ್ರವರ್ತಿ.
“ ಮನೆ ಮಾರಟಕ್ಕೆ” ಭೇಷ್ ಎಂದ ಅಭಿನಯ ಚಕ್ರವರ್ತಿ.
“ ಮನೆ ಮಾರಟಕ್ಕೆ” ಭೇಷ್ ಎಂದ ಅಭಿನಯ ಚಕ್ರವರ್ತಿ.
ಗಾಂಧಿನಗರಕ್ಕೆ “ ಟೆಂಪರ್ “ ಎಂಟ್ರಿ. ಚಿತ್ರತಂಡಕ್ಕೆ ನಂದ ಕಿಶೋರ್ ಶುಭಹಾರಕೈ.
ಜನವರಿಯಲ್ಲಿ “ಪದವಿ ಪೂರ್ವ” ಸಿನಿಮಾ.
ಇದೇ ನವೆಂಬರ್ 29 ,30 ರಂದು ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ-2019.
ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ನವೆಂಬರ್ 29, 30ರಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು(ರಿ) ಇದರ ವತಿಯಿಂದ ಇದೇ ಮೊದಲ ಭಾರಿಗೆ “ಪ್ರಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ-2019” ನಡೆಯುತ್ತಿದ್ದು, ಈ ಸಮ್ಮೇಳನಕ್ಕೆ ದೆಹಲಿ ಮತ್ತು ಹರಿಯಾಣವನ್ನು ಪ್ರತಿನಿಧಿಸಿ 6 ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಹೊರನಾಡ ಕನ್ನಡಿಗರ ಹೆಮ್ಮೆ. ಸಮ್ಮೇಳನದಲ್ಲಿ ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಾದ ಕು| ಅಭಿಷೇಕ್ ಉಭಾಳೆ ಸಮ್ಮೇಳನದ ಸಹಾಧ್ಯಕ್ಷರಾಗಿ ಮತ್ತು ಕು| ಪಾರ್ವತಿ ಎಸ್. ಆರ್. ವಿಚಾರಗೋಷ್ಠಿಯ ಅತಿಥಿಯಾಗಿ ಆಯ್ಕೆಯಾಗಿರುತ್ತಾರೆ.
ಕರೀನಾ ಕಪೂರ್ ಖಾನ್ “ ಸ್ವಾಸ್ತ್ ಇಮ್ಯೂನೈಸ್ಡ್ ಇಂಡಿಯಾ “ ಅಭಿಯಾನದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಜಯ ಕರ್ನಾಟಕ ಸಂಘಟನೆಯ ಶ್ರೀ ಗುಣರಂಜನ್ ಶೆಟ್ಟಿಯವರಿಗೆ ಹುಟ್ಟುಹಬ್ಬದ ಸಂಭ್ರಮ.
ಕಂಠೀರವ ಸ್ಟುಡಿಯೋದಲ್ಲಿ ಕೆಜಿಎಫ್ ಚಾಪ್ಟರ್ 2ಗೇ ಮಹೂರ್ತ .
ಜೆಡಿಎಸ್ ಕಾರ್ಯಕರ್ತರಿಂದ ರಾಜಾ ವೆಂಕಟಪ್ಪನಾಯಕರಿಗೆ ಸಚಿವ ಸ್ಥಾನಕ್ಕಾಗಿ ಒತ್ತಾಯ.
ಮಾನ್ವಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದು, ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಇವರ ಕೈ ಇಡಿದಿರಲಿಲ್ಲ , ಆದರೆ ಈ ಚುನಾವಣೆಯೆ ನನ್ನ ಕೊನೆಯ ಚುನಾವಣೆಯೆಂದು ಕಣಕ್ಕೆ ಇಳಿದಿದ್ದ ರಾಜಾ ವೆಂಕಟಪ್ಪ ನಾಯಕರಿಗೆ ಕ್ಷೇತ್ರದ ಜನ ಕೊನೆಗೂ ಜೈ ಎಂದಿದ್ದಾರೆ.
ತವರು ಜಿಲ್ಲೆಯಲ್ಲಿಂದು ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ.