ರೈತರಿಗಾಗಿ ಹೊಸದೊಂದು ಕನಸು ಹೊತ್ತುತಂದ ಕುಮಾರಣ್ಣ…….
ರೈತರಿಗಾಗಿ ಹೊಸದೊಂದು ಕನಸು ಹೊತ್ತುತಂದ ಕುಮಾರಣ್ಣ…….
ಈ ರಾಜ್ಯದ ಮಣ್ಣಿನ ಮಗ ಹೆಚ್ ಡಿ ದೇವೆಗೌಡರು , ರೈತರಿಗಾಗಿ ತುಂಗಭದ್ರ ನಾಲೆ ಯೋಜನೆ ಮತ್ತು ಕೃಷ್ಣನದಿ ಯೋಜನೆಗಳನ್ನ ಈ ನಾಡಿಗಿ ಕೊಡುಗೆಯಾಗಿ ನೀಡಿದ ಮಹಾನ್ ವ್ಯೆಕ್ತಿ ನಮ್ಮ ಮಾಜಿ ಪ್ರಧಾನಿ, ಕನ್ನಡ ನಾಡಿನ ಹೆಮ್ಮೆಯ ಪುತ್ರ ಹೆಚ್ ಡಿ ದೇವೆಗೌಡ್ರು.ಇಂತಹ ಹತ್ತು ಹಲಾವಾರು ಜನಪರ ಕಾರ್ಯಕ್ರಮಗಳನ್ನ ನಿಡಿದ್ದಾರೆ.
ಹಾಗೆ ತಂದೆಗೆ ತಕ್ಕ ಮಗನಂತೆ ಈ ರಾಜ್ಯವನ್ನ 20 ತಿಂಗಳ ಕಾಲ ಮಖ್ಯಮಂತ್ರಿಯಾಗಿ ಜನರ ಕಷ್ಟಗಳಿಗೆ ಮನೆಯ ಅಣ್ಣನಾಗಿ ,ರಾಜ್ಯದ ಮಂತ್ರಿಯಾಗಿ,ಭಾಗ್ಯಲಕ್ಷಿಮಿ ಯೋಜನೆ, ಸಾರ್ವಜನಿಕರಿಗಾಗಿ ಜನ ಸಂದರ್ಶನ ದಂತ ವಿಶೇಷ ಕಾರ್ಯಕ್ರಮಗಳ ರುವಾರಿಯಾಗಿ, ಕೇವಲ ಇಪ್ಪತ್ತು ತಿಂಗಳ ಕಾಲದಲ್ಲೆ ರಾಜ್ಯದ ಜನರ ಪಾಲಿಗೆ ಅಣ್ಣನಾಗಿ ಕೆಲಸ ಮಾಡಿದ ಹೆಚ್ ಡಿ ಕುಮಾರ ಸ್ವಾಮಿಯವರು.ಕನ್ನಡದ ಜನರಿಗಾಗಿ ರೈತರ ಭವಿಷ್ಯಕ್ಕಾಗಿ,ಹೊಸ ಯೋಜನೆಯನ್ನು ರೂಪಿಸಲಿದ್ದಾರೆ. ನನ್ನ ನಾಡಿನ ರೈತರ ಭವಿಷ್ಯಕ್ಕಾಗಿ,ಹಳೆಯ ಕೃಷಿಯ ಪದ್ದತಿಗಳನ್ನು ಬದಲಾಯಿಸಿ,ಅತೀ ಕಡಿಮೆ ನೀರು ಉಪಯೋಗಿಸಿ ಅಧಿಕ ಇಳುವರಿ ಪಡೆಯುವ ವೈಜ್ಞಾನಿಕ ವಿಧಾನಗಳನ್ನ ಹುಡುಕಿಕೊಂಡು ಇಸ್ರೇಲ್ ಗೆ ಭೇಟಿ ನಿಡಿದ್ದಾರೆ.ಈ ದೇಶ ಮತ್ತು ಇಲ್ಲಿಯ ಕೃಷಿ ಪದ್ದತಿಗಳು ಬೇರೆ ರಾಷ್ಟ್ರಗಳಿಗೆ ಮಾದರಿ ಯಾಗಿರುವುದಲ್ಲದೆ ನಮ್ಮ ನಾಡಿನ ರೈತರಿಗೆ ಅತ್ಯವಶ್ಯಕವಾಗಿರುವಾಗಿರುವುದರಿಂದ, ನನ್ನ ರಾಜ್ಯವನ್ನ ಇಡೀ ದೇಶಕ್ಕೆ ಮಾದರಿ ಕೃಷಿ ರಾಜ್ಯ ಮಾಡುವ ಕನಸು ನನ್ನದು ಎಂದು ಹೇಳುತ್ತಾರೆ.<iframe width="854" height="480" src="https://www.youtube.com/embed/58vhTkwewEI" frameborder="0" allow="autoplay; encrypted-media" allowfullscreen></iframe>
Recent comments