Skip to main content
ಶ್ರೀ ಸಿದ್ದು ಬಂಡಿ ಅಭಿಮಾನಿ ಬಳಗದಿಂದ ಉಪಹಾರ ಹಂಚಿಕೆ

ಶ್ರೀ ಸಿದ್ದು ಬಂಡಿ ಅಭಿಮಾನಿ ಬಳಗದಿಂದ ಉಪಹಾರ ಹಂಚಿಕೆ

ಸಿದ್ದು ಬಂಡಿ ಅಭಿಮಾನಿ ಬಳಗದಿಂದ ಬೆಳಗಿನ ಉಪಹಾರ ಹಂಚಿಕೆ.

Raichur

ರಾಯಚೂರು :ಕೊರೋನಾ ಲಾಕ್ಡೌನ್ ಸಂ ಕಷ್ಟದ ಈಗಿನ ದಿನಗಳಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ಇಂದು ಸತತ 20ನೇ ದಿನಗಳಿಂದ ಜೆಡಿಎಸ್ ಪಕ್ಷದ ರಾಜ್ಯ ಯುವ ಮುಖಂಡರಾದ ಶ್ರೀ ಸಿದ್ದು ಬಂಡಿ ಅವರ ಅಭಿಮಾನ ಬಳಗದ ವತಿಯಿಂದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಮತ್ತು ಮಕ್ಕಳ ಆಸ್ಪತ್ರೆಯ ರೋಗಿಗಳಿಗೆ ಬೆಳಗಿನ ಉಪಹಾರ ಹಂಚಿಕೆ ಮಾಡಲಾಯಿತು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.