ದೀಪ ಬೆಳಗಿಸಿದ ಸುಭಾಷ ಐಕೂರು .
ದೇಶದ ಉಳಿವಿಗಾಗಿ ಭಾರತಾದ್ಯಂತ ನಾಗರಿಕರು ಕೊರೊನಾ ತೊಲಗಲೆಂದು ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು.
ಅದೇ ರೀತಿ ಯಾದಗಿರಿಯಲ್ಲಿ ಕೂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿಯಾದ ಸುಭಾಷ ಐಕೂರು ಅವರು, ಕುಟುಂಬ ಸಮೇತರಾಗಿ ದೀಪ ಹಚ್ಚಿ ಕೊರೊನಾ ಮಹಾಮಾರಿ ವಿರುದ್ಧ ದೇಶ ಹೋರಾಡಿ ಗೆಲ್ಲಲಿ ಎಂದು ಆಶಿಸಿದರು. 9 ಗಂಟೆಗೆ 9 ನಿಮಿಷಗಳ ಕಾಲ ಲೋಕ ಕಲ್ಯಾಣಗೋಸ್ಕರ ದೀಪ ಬೆಳಗಿದರು. ಈ ಬೆಳಕು ನಾಡಿನಲ್ಲಿ ಸಕಾರಾತ್ಮತೆಯನ್ನು ತರಲಿ ಎಂದು ಪ್ರಾರ್ಥಿಸಿದರು...
Recent comments