ಎಸ್ ಎಸ್ ಎಲ್ ಸಿ ಪರೀಕ್ಷಾ ವಿದ್ಯಾರ್ಥಿಗಳೇ ಯಾವುದೇ ಭಯ ಬೇಡಾ .
ತಹಾಶೀಲ್ದಾರ್ ಇವರಿಂದ ಎಸ್ ಎಸ್ ಎಲ್ ಸಿ ಪರೀಕ್ಷಾ ಕೊಠಡಿ ವೀಕ್ಷಣೆ
ಸಿರವಾರ:ನಾಳೆ ರಾಜ್ಯಾದಂತ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆ ಗೆ ಸಕಲ ಸಿದ್ಧತೆಗಳು ನಡೆದಿದ್ದು.ಕೋವಿಡ್ ಭಯದ ನಡುವೆಯೂ ನಡೆಯುತ್ತಿರುವ ಪರೀಕ್ಷೆಗಳು ರಾಜ್ಯ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ ,ಈ ಗಾಗಲೇ ಕೇರಳ ಮತ್ತು ತೆಲಂಗಾಣದಲ್ಲಿ ಯಾವುದೇ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳ್ಳನ್ನು ಪರೀಕ್ಷೆಯಲ್ಲಿ ಪಾಸ್ ಮಾಡಾಲಾಗಿದೆ.ಆದರೆ ರಾಜ್ಯ ಸರಕಾರ ಮಾತ್ರ ಇದ್ ಯಾವುದಕ್ಕೂ ಕೆರೆಮಾಡದೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ನಡೆಸಿದೆ.
ಆದುದರಿಂದ ಇಂದು ತಾಲೂಕಿನ ತಹಸೀಲ್ದಾರ್ ಶ್ರೀ ಮತಿ ಶ್ರುತಿ ಕೆ ಇವರು ಪರೀಕ್ಷಾ ತಯಾರಿ ಮತ್ತು ಸಿದ್ಧತೆಗಳಬಗ್ಗೆ ತಿಳಿದುಕೊಳ್ಳಲು ಮತ್ತು ಮುಂಜಾಗೃತಾ ಕ್ರಮವಾಗಿ ಪರೀಕ್ಷಾ ಕೊಠಡಿಗಳನ್ನ ವೀಕ್ಷಣೆ ಮಾಡುವ ಮೂಲಕ,ನಾಳೆ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳ ಹಿತದೃಷ್ಟಿ ಯಿಂದಾಗಿ ಹಾಗೂ ಅವರಿಗೆ ಸ್ಯಾನಿಟೈಸರ್ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯುವ ವೆವಸ್ಥೆಯನ್ನು ವೀಕ್ಷಣೆ ಮಾಡಿದರು. ತೊಂದರೆಗಳಿಗೆ ಎಡೆಮಾಡಿಕೊಡದೆ ನಡೆಸುವ ಸವಾಲಾಗಿ
Recent comments