ಮಾನ್ಯ ಶಾಸಕರಿಂದ “ ಕೊರೋನಾ” ತಡೆಗಟ್ಟುವ” ಸ್ಯಾನಿಟೈಜರ್ ಟನಲ್ ನಿರ್ಮಾಣ.
ಮಾನ್ಯ ಶಾಸಕರಿಂದ “ ಕೊರೋನಾ” ತಡೆಗಟ್ಟುವ” ಸ್ಯಾನಿಟೈಜರ್ ಟನಲ್ ನಿರ್ಮಾಣ.
ಯಾದಗಿರ: ದೇಶದೆಲ್ಲೆಡೇ ಕೊರೋನಾ ಭಿತಿ ಹೆಚ್ಚಾಗಿದ್ದು ಈ ಮಹಾಮಾರಿ ರೋಗವನ್ನು ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಮಾನ್ಯ ಶಾಸಕರಾದ ಶ್ರೀ ನಾಗನಗೌಡ ಕಂದಕೂರ್ ಅಪ್ಪಾಜಿ ಮಾರಕ ರೋಗ ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ವೈಯಕ್ತಿಕವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಗುರುಮಿಠಕಲ್ ನಗರದ, ಜ್ಯೂನಿಯರ್ ಕಾಲೇಜ್ ಎದುರುಗಡೆ ಏರ್ಪಡಿಸಿದ್ದ 'ಸ್ಯಾನೆಟೈಜರ್ ಟನಲ್' ಪ್ರಾರಂಭಿಸಿದರು ಶ್ರೀ ಶ್ರೀ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಅವರು ಯುವ ನಾಯಕರು ಶ್ರೀ ಶರಣುಗೌಡ ಕಂದುಕೂರ್ ಅಣ್ಣವರು ಸಾಥ್ ನೀಡಿದರು.
Recent comments