ಉತ್ತರ ಬೆಂಗಳೂರಿನಲ್ಲಿ ಹೊಸ ಯೋಜನೆ ಸೆಂಚುರಿ ರಿಯಲ್ ಎಸ್ಟೇಟ್ .
ಉತ್ತರ ಬೆಂಗಳೂರಿನಲ್ಲಿ ಹೊಸ ಯೋಜನೆ ಕೈಗೆತ್ತಿಕೊಂಡಿರುವ ಸೆಂಚುರಿ ರಿಯಲ್ ಎಸ್ಟೇಟ್
ಉತ್ತರ ಬೆಂಗಳೂರಿನಲ್ಲಿ ಹೊಸ ಯೋಜನೆ ಕೈಗೆತ್ತಿಕೊಂಡಿರುವ ಸೆಂಚುರಿ ರಿಯಲ್ ಎಸ್ಟೇಟ್
ಅಬ್ಬಾಬ್ಬಾ.. ಭಾರತದಿಂದ ಕಾಲ್ಕಿತ್ತಾ ನಿತ್ಯಾನಂದ ಹೊಸ ದೇಶವನ್ನೇ ಸೃಷ್ಟಿಸಿದ .
ಅರವಳಿಕೆ ವೈದ್ಯರ 67ನೇ ರಾಷ್ಟ್ರೀಯ ಸಮ್ಮೇನಕ್ಕೆ ಚಾಲನೆ
ರೋಗಿಗೆ ಚಿಕಿತ್ಸೆ ಸಮಯದಲ್ಲಿ ಅಪಾಯವಾದರೆ ವಿಮಾ ವ್ಯವಸ್ಥೆ.
ಇದೇ ನವೆಂಬರ್ 29 ,30 ರಂದು ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ-2019.
ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ನವೆಂಬರ್ 29, 30ರಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು(ರಿ) ಇದರ ವತಿಯಿಂದ ಇದೇ ಮೊದಲ ಭಾರಿಗೆ “ಪ್ರಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ-2019” ನಡೆಯುತ್ತಿದ್ದು, ಈ ಸಮ್ಮೇಳನಕ್ಕೆ ದೆಹಲಿ ಮತ್ತು ಹರಿಯಾಣವನ್ನು ಪ್ರತಿನಿಧಿಸಿ 6 ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಹೊರನಾಡ ಕನ್ನಡಿಗರ ಹೆಮ್ಮೆ. ಸಮ್ಮೇಳನದಲ್ಲಿ ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಾದ ಕು| ಅಭಿಷೇಕ್ ಉಭಾಳೆ ಸಮ್ಮೇಳನದ ಸಹಾಧ್ಯಕ್ಷರಾಗಿ ಮತ್ತು ಕು| ಪಾರ್ವತಿ ಎಸ್. ಆರ್. ವಿಚಾರಗೋಷ್ಠಿಯ ಅತಿಥಿಯಾಗಿ ಆಯ್ಕೆಯಾಗಿರುತ್ತಾರೆ.
ಕರೀನಾ ಕಪೂರ್ ಖಾನ್ “ ಸ್ವಾಸ್ತ್ ಇಮ್ಯೂನೈಸ್ಡ್ ಇಂಡಿಯಾ “ ಅಭಿಯಾನದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಜಯ ಕರ್ನಾಟಕ ಸಂಘಟನೆಯ ಶ್ರೀ ಗುಣರಂಜನ್ ಶೆಟ್ಟಿಯವರಿಗೆ ಹುಟ್ಟುಹಬ್ಬದ ಸಂಭ್ರಮ.
Recent comments