Skip to main content

ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ-2019.

ಇದೇ ನವೆಂಬರ್ 29 ,30 ರಂದು ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ-2019.

ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ನವೆಂಬರ್ 29, 30ರಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು(ರಿ) ಇದರ ವತಿಯಿಂದ ಇದೇ ಮೊದಲ ಭಾರಿಗೆ “ಪ್ರಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ-2019” ನಡೆಯುತ್ತಿದ್ದು, ಈ ಸಮ್ಮೇಳನಕ್ಕೆ ದೆಹಲಿ ಮತ್ತು ಹರಿಯಾಣವನ್ನು ಪ್ರತಿನಿಧಿಸಿ 6 ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಹೊರನಾಡ ಕನ್ನಡಿಗರ ಹೆಮ್ಮೆ. ಸಮ್ಮೇಳನದಲ್ಲಿ ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಾದ ಕು| ಅಭಿಷೇಕ್ ಉಭಾಳೆ ಸಮ್ಮೇಳನದ ಸಹಾಧ್ಯಕ್ಷರಾಗಿ ಮತ್ತು ಕು| ಪಾರ್ವತಿ ಎಸ್. ಆರ್. ವಿಚಾರಗೋಷ್ಠಿಯ ಅತಿಥಿಯಾಗಿ ಆಯ್ಕೆಯಾಗಿರುತ್ತಾರೆ.

ಕರೀನಾ ಕಪೂರ್ ಖಾನ್ “ ಸ್ವಾಸ್ತ್ ಇಮ್ಯೂನೈಸ್ಡ್ ಇಂಡಿಯಾ “ ಅಭಿಯಾನದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

ಕರೀನಾ ಕಪೂರ್ ಖಾನ್ “ ಸ್ವಾಸ್ತ್ ಇಮ್ಯೂನೈಸ್ಡ್ ಇಂಡಿಯಾ “ ಅಭಿಯಾನದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

Subscribe to COUNTRY