Skip to main content

ಜೆಡಿಎಸ್ ಪ್ರಣಾಳಿಕೆಯಲ್ಲಿ ಸಾರ್ವಜಿನಿಕರಿಂದ ಪಡೆದ ಎರಡು ಅಂಶಗಳು ಸೇರ್ಪಡೆ. ಜೆಡಿಎಸ್ ಪ್ರಣಾಳಿಕೆಯಲ್ಲಿ ಸಾರ್ವಜಿನಿಕರಿಂದ ಪಡೆದ ಎರಡು ಅಂಶಗಳು ಸೇರ್ಪಡೆ.

ಜೆಡಿಎಸ್ ಪ್ರಣಾಳಿಕೆಯಲ್ಲಿ ಸಾರ್ವಜಿನಿಕರಿಂದ ಪಡೆದ ಎರಡು ಅಂಶಗಳು ಸೇರ್ಪಡೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಣಾಳಿಕೆ ಸಿದ್ದತೆಯಲ್ಲಿ ತೊಡಗಿರುವ ಜೆಡಿಎಸ್, ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅಂಶಗಳ ಬಗ್ಗೆ ಸಾರ್ವಜನಿಕರಿಂದ ಆಹ್ವಾನಿಸಿದ್ದ ಸಲಹೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬಂದಿದ್ದು,ಅದರಲ್ಲಿ ಎರಡು ಸಂಗತಿಗಳನ್ನು ‘ಜನತ ಪ್ರಣಾಳಿಕೆಯಲ್ಲಿ’ ಸೇರಿಸಲು ತೀರ್ಮಾನಿಸಿದೆ. ಪ್ರಜಾಸತ್ತಾತ್ಮಕ ಮಾದರಿ ಅನುಸರಿಸಿದ ಜೆಡಿಎಸ್ ಪತ್ರಿಕಾ ಜಾಹೀರಾತು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಪ್ರತಿಯೊಬ್ಬರ ಅಭಿಪ್ರಾಯ ಕೇಳಿತ್ತು,ಇದಕ್ಕೆ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಹಸ್ರಾರು ಜನರು ತಮ್ಮ ಸಲಹೆಗಳನ್ನು ನೀಡಿದ್ದಾರೆ.

ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು….

ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು….

ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು…..

ಕರ್ನಾಟಕ ರಾಜ್ಯದ ಮುಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿಯವರು,ಜನಪರ ಯೋಜನಗಳನ್ನ ಜಾರಿಗೊಳಿಸಲ್ಲಿದ್ದಾರೆ.

ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು….

1.ರೈತರ ಸಂಪೂರ್ಣ ಸಾಲಮನ್ನಾ ರಸಗೊಬ್ಬರ,ಬಿತ್ತನೆ ಬೀಜ,ಕೃಷಿ ಸಲಕಣೆಗಳ ಖರೀದಿಗೆ ಸಬ್ಸಿಡಿ.

ರೈತರಿಗಾಗಿ ಹೊಸದೊಂದು ಕನಸು ಹೊತ್ತುತಂದ ಕುಮಾರಣ್ಣ…….

ರೈತರಿಗಾಗಿ ಹೊಸದೊಂದು ಕನಸು ಹೊತ್ತುತಂದ ಕುಮಾರಣ್ಣ…….

ಈ ರಾಜ್ಯದ ಮಣ್ಣಿನ ಮಗ ಹೆಚ್ ಡಿ ದೇವೆಗೌಡರು , ರೈತರಿಗಾಗಿ ತುಂಗಭದ್ರ ನಾಲೆ ಯೋಜನೆ ಮತ್ತು ಕೃಷ್ಣನದಿ ಯೋಜನೆಗಳನ್ನ ಈ ನಾಡಿಗಿ ಕೊಡುಗೆಯಾಗಿ ನೀಡಿದ ಮಹಾನ್ ವ್ಯೆಕ್ತಿ ನಮ್ಮ ಮಾಜಿ ಪ್ರಧಾನಿ, ಕನ್ನಡ ನಾಡಿನ ಹೆಮ್ಮೆಯ ಪುತ್ರ ಹೆಚ್ ಡಿ ದೇವೆಗೌಡ್ರು.ಇಂತಹ ಹತ್ತು ಹಲಾವಾರು ಜನಪರ ಕಾರ್ಯಕ್ರಮಗಳನ್ನ ನಿಡಿದ್ದಾರೆ.

ರಾಜ್ಯದ ಚುನಾವಣೆಯ ದಿನಾಂಕ ಪ್ರಕಟ . ಇಂದಿನಿಂದ ನೀತಿ ಸಂಹಿತೆ ಜಾರಿ.

ರಾಜ್ಯದ ಚುನಾವಣೆಯ ದಿನಾಂಕ ಪ್ರಕಟ . ಇಂದಿನಿಂದ ನೀತಿ ಸಂಹಿತೆ ಜಾರಿ.

ರಾಜ್ಯದಲ್ಲಿ ಇವತ್ತಿನಿಂದ ಚುನಾವಣೆಯ ಹಬ್ಬ ಪ್ರಾರಂಭ,ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಅಂಚಿಕೆಯ ಲೆಕ್ಕಾಚಾರ ಶುರು, ಈಗಾಗಲೆ ಬಹು ನೀರಿಕ್ಷಿತ ವಿಧಾನಸಭಾ ಚುನಾವಣೆಗಾಗಿ ಎಲ್ಲ ಪಕ್ಷಗಳ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪ್ರಚಾರದಲ್ಲಿ ಬಾಗಿಯಾಗಿ ಜನರ ಮೇಚ್ಚುಗೆ ಪಡೆಯುವ ಕಸರತ್ತನ್ನ ನಡೆಸುತ್ತೀರುವ ರಾಜಕೀಯ ಪಕ್ಷಗಳಿಗೆ ಕೋನೆಗೂ ಚುನಾವಣೆ ವೇದಿಕೆ ಸಿದ್ದವಾಗಿದೆ. ಇದರ ಹೊರತಾಗಿ ಚುನಾವಣಾ ಅಯೋಗ ದಿನಾಂಕ ಪ್ರಕಟಿಸಿದ ಬೇನಲ್ಲೆ ಇಂದಿನಿಂದ ಅಂದರೆ ದಿನಾಂಕ ಮಾರ್ಚ್ 27 ನೀತಿ ಸಂಹಿತೆ ಜಾರಿಯಲ್ಲಿದೆ.

ಏನಿದು ನೀತಿ ಸಂಹಿತಿ ಜಾರಿ:

Subscribe to COUNTRY