ಅಭಿಮಾನಿಗಳ ಪಾಲಿನ ನೆಚ್ಚಿನ ಅಣ್ಣ ಕುಮಾರಣ್ಣ…
ಅಭಿಮಾನಿಗಳ ಪಾಲಿನ ನೆಚ್ಚಿನ ಅಣ್ಣ ಕುಮಾರಣ್ಣ…
ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅಸ್ವಸ್ಥ.
ಕನ್ನಡ ವಿತ್ರರಂಗದ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅವರನ್ನ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು. ಇವರು 35 ವರ್ಷಗಳಿಂದ ಅಸ್ತಮಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಉಸಿರಾಟದ ತೊಂದರೆಯು ಹೆಚ್ಚಾಗಿತ್ತು. ಆದ್ದರಿಂದ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟಿಗೆ ಇಂದು ಕೂಡ ಚಿಕಿತ್ಸೆ ಮುಂದುವರೆದಿದೆ.
ಕರ್ನಾಟಕ ಲೋಕಸೇವಾ ಆಯೋಗ,” ಉದ್ಯೋಗ ಸೌಧ” ಬೆಂಗಳೂರು-01
ಆಯೋಗವು ಕರ್ನಾಟಕ ನಾಗರಿಕ ಸೇವೆಗಳು ( ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ,) (ಸಾಮನ್ಯ) ನಿಯಮಗಳ 2006 ಹಾಗೂ 2013 ಮತ್ತು2015ರ ತಿದ್ದುಪಡಿ ನಿಯಮಗಳನ್ವಯ ಕೆಳಕಂಡ ಗ್ರೂಪ್ “ಎ”ಮತ್ತು”ಬಿ”ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಆಹ್ವಾನಿಸಿದೆ.
ಗ್ರೂಪ್ “ಎ” ಹುದ್ದೆಗಳು:
----------------------------------------------------------------------
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ: ಕೇಂದ್ರ ಕಛೇರಿ ಬೆಂಗಳೂರು: ಹುದ್ದೆಗಳಿಗೆ ಅರ್ಜಿ .
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಅವಶ್ಯಕವಿರುವ ವಿಭಾಗ ಮಟ್ಟದ ಮೇಲ್ವಿಚಾರಕೇತರ ಹುದ್ದೆಗಾಳದ ತಾಂತ್ರಿಕ ಸಹಾಯಕ ದರ್ಜೆ-3 ಹುದ್ದೆಗಳನ್ನು,ಪದವೃಂದ ಮತ್ತು ನೇಮಾಕಾತಿ ನಿಯಾಮಾವಳಿ 1982 ಮತ್ತು ತದನಂತರದ ತಿದ್ದುಪಡಿಗಳ ಅನುಸಾರ ನೇರ ನೇಮಾಕಾತಿಯ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು.ಹುದ್ದೆವಾರು ಮೀಸಾಲಾತಿ ವರ್ಗಿಕರಣವನ್ನು ಕ್ರೋಡಿಕರಿಸಲಾಗಿದೆ. ಅರ್ಹತೆಗಳು: (ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ 25-04-2018) .
ಬಾಲಿಹುಡ್ ನಟಿ ದೀಪಿಕಾ ಪಡುಕೋಣೆ ಮದುವೆಯಂತೆ.!
ಬಾಲಿಹುಡ್ ಸೂಪರ್ ಸ್ಟಾರ್, ನಟಿ ದೀಪಿಕಾ ಪಡುಕೋಣೆ ನಮ್ಗೆಲ್ಲ ಗೊತ್ತೀರುವ ಹಾಗೆ ಮೂಲತ ಕನ್ನಡದ ಹುಡ್ಗಿ,ಇವತ್ತು ಬಾಲಿಹುಡ್ ನ ಬಹು ಬೇಡಿಕೆಯ ನಟಿ. ಕೇಲವು ದಿನಗಳಯಿಂದೆ ಹಲವಾರು ಬಾರಿ ತಮ್ಮ ಪ್ರಿತಿ ಪ್ರೇಮದ ಕಾರಣಕ್ಕಾಗಿ ಮಾನಸಿಕವಾಗಿ ಕುಗ್ಗಿದ್ದ ನಟಿ ದೀಪಿಕಾ ಪಡುಕೋಣೆ ,ಮತ್ತೆ ತಮ್ಮ ಯತಸ್ಥಿತಿಯ ಕಡೆ ಮರಳಿದ್ದಾರೆ.
ಸಾಧು ಮತ್ತು ಜಾನಿ ಹಾಸ್ಯ ನಟರು ಸೇರಿ ನಟಿಸಿರುವ ಕನ್ನಡ ಚಿತ್ರ .
ಕನ್ನಡ ಚಿತ್ರರಂಗದಲ್ಲಿ ಯಾರದ್ರು ಕಾಮಿಡಿ ನಟರ ಹೆಸರು ಹೇಳಿ ಅಂದ್ರೇ ತಟ್ನೆ ನೆನಪಿಗೆ ಬರುವ ಹೆಸರು ಸಾಧು ಕೋಕಿಲ ಅಂತ ಅಂತಹ ಮಹಾನ್ ಹಾಸ್ಯ ಕಾಲಾವಿದ ತಮಗೆ ಸಾರಿಸಾಟಿ ಯಾಗುವಂತಹ ಇನ್ನೋಬ್ಬ ಹಾಸ್ಯ ನಟನೊಂದಿಗೆ ಅಭಿನಯಿಸಿದರೆ. ಯಾವ್ ರೀತಿ ಚಿತ್ರ ಮೂಡಿಬರಬಹುದು ಒಂದ್ ಸಾರಿ ಯೋಚನೆ ಮಾಡಿದರೆ. ನಗುವಿಗೆ ಕೊನೆಯೇ ಇಲ್ಲ ಅನಿಸುತ್ತೆ.
ಇಂತಹ ಒಂದು ಪ್ರಯತ್ನಕ್ಕೆ ಕೈ ಹಾಕಿದವರು ನಿರ್ದೇಶಕ ಕೆ.ಅರ್.ಮುರುಳಿ ಕೃಷ್ಣ.
ರಾಜ್ ಮೌಳಿಯ ಮುಂದಿನ ಚಿತ್ರ ಯಾವ್ದು ನಿಮ್ಗ್ ಗೊತ್ತಾ.? ಈ ಚಿತ್ರದಲ್ಲಿ ನಟಿಸಲಿರುವ ನಾಯಕರು ಯಾರು.?
ಟಾಲಿವುಡ್ ಚಿತ್ರರಂಗದ ನಿರ್ದೇಶಕ ರಾಜ್ ಮೌಳಿ, ಬಾಹುಬಲಿ ಯಂತಹ ಬಿಗ್ ಹೀಟ್ ಚಿತ್ರವನ್ನ ನಿರ್ದೇಸಿದ ನಂತರ ಇವರು ಮತ್ತೊಂದು ಹೋಸ ಚಿತ್ರಕ್ಕೆ ಸಜ್ಜಾಗಿದ್ದಾರೆ. ಹೇಸರಾಂತ ಕ್ರೀಯೆಟಿವ್ ವ್ಯೇಕ್ತಿ,ಹೊಸ ಸಿನಿಮಾ ಮಡ್ತಾತ ಇದ್ದಾರೆ, ಅನ್ನೋ ಸುದ್ದಿ ಹೇಳಿ ಬಾರಿ ಕೂತುಹಲವನ್ನ ಮೂಡಿಸಿದ್ದಾರೆ.
ಜೆಡಿಎಸ್ ಪಕ್ಷ ಪ್ರಚಾರಕ್ಕೆ” ಗಬ್ಬರ್ ಸಿಂಗ್ “ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್” ಎಂಟ್ರಿ.
ಪಕ್ಷದ ಪ್ರಚಾರಕ್ಕೆ ನಿಖಿಲ್ ಕುಮಾರಸ್ವಾಮಿ ಸಾಥ್.
ರಾಜ್ಯದಲ್ಲಿ ಎಲ್ಲೆಲ್ಲೋ ಕುಮಾರ ಹವಾ, ವಿಕಾಸ ಪರ್ವದ ಪ್ರಭಾವ. ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್ ಪರ ಪ್ರಚಾರಕ್ಕೆ ನಟ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಎಂಟ್ರಿ ಕೊಡಲಿದ್ದಾರೆ.ಜೆಡಿಎಸ್ ಪಕ್ಷ ಈ ಬಾರಿ ರಾಜ್ಯದ ಮುಂಬರುವ ಚುನಾವಣೆಯಲ್ಲಿ,ಬಹುಮತ ಪಡೆಯಲು ಶತಯಾಗತಾಯ ಬಾರಿ ಪ್ರಯತ್ನ ನಡೆದಿದೆ. ಕಳೆದ ತಿಂಗಳಷ್ಟೆ ಬೆಂಗಳೂರಿನಲ್ಲಿ ವಿಕಾಸ ಪರ್ವದ ಅಬುತ ಪೂರ್ವದ ಕಾರ್ಯಕ್ರಮದ ಯಶಸ್ವಿ ನಂತರ ಮತ್ತೆ,ರಾಜ್ಯದಲ್ಲಿ ಗಬ್ಬರ್ ಸಿಂಗ್ ಎಂಟ್ರಿ ಯಾಗ್ತಾಇದ್ದಾರೆ.
ಡೊನಲ್ಡ್ ಟ್ರಂಪ್ ಜತೆ ಸಂಬಂಧವಿದ್ದ ನೀಲಿತಾರೆಗೆ ಪ್ರಾಣಬೆದರಿಕೆ:
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಸಂಬಂಧ ಹೊಂದಿದ್ದರು ಎನ್ನಲಾದ ನೀಲಿಚಿತ್ರಗಳ ತಾರೆ ಸ್ಟಾರ್ಮಿ ಡೇನಿಯಲ್ಸ್ಗ್ ಗೆ ಪ್ರಾಣಬೆದರಿಕೆ ಕರೆಗಳು ಬರುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ತಮ್ಮ ಜತೆ ಸಂಬಂಧ ಹೊಂದಿದ್ದರು ಎಂಬುದನ್ನು ಬಹಿರಂಗಪಡಿಸದಿರಲು ಸ್ಟಾರ್ಮಿಗೆ ಟ್ರಂಪ್ ಅಂದಾಜು 84.60 ಲಕ್ಷ ರೂ.ಕೊಟ್ಟಿದ್ದರು.ಆದರೆ ಈಗ ಈ ಹಣವನ್ನು ಟ್ರಂಪ್ ಗೆ ಮರಳಿಸಿ,ತಮ್ಮಿಬ್ಬರ ಸಂಬಂಧವನ್ನು ಬಹಿರಂಗಪಡಿಸಲು ಸ್ಟಾರ್ಮಿ ಬಯಸಿದ್ದಾರೆ.ಈ ಹಿನ್ನೆಲೆಯಲ್ಲಿ ತಮ್ಮೊಂದಿಗೆ ಮಾಡಿಕೊಳ್ಳಲಾಗಿದ್ದ ಒಪ್ಪಂದದ ವಿರುದ್ದ ಸ್ಟಾರ್ಮಿ ನ್ಯಾಯಾಲದಲ್ಲಿ ದಾವೆ ಹೂಡಿದ್ದಾರೆ.