ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಡಾ .ಬಿ .ಆರ್ .ಅಂಬೇಡ್ಕರ್ ಜಯಂತಿ ಆಚರಣೆ .
ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಡಾ .ಬಿ ಆರ್ .ಅಂಬೇಡ್ಕರ್ ಜಯಂತಿ ಆಚರಣೆ .
ಇಂದು ರಾಯಚೂರು ಜಿಲ್ಲೆಯ ಕಾಂಗ್ರೆಸ್ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ,ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 129 ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು , ಜಿಲ್ಲಾ ಕಾಂಗ್ರೆಸ್ ಸಮಿತಿ ರಾಯಚೂರ ವತಿಯಿಂದ ಆಚರಣೆ ಮಾಡಲಾಯಿತು ಕೊರೋನಾದ ಎಫೆಕ್ಟ್ ನಿಂದಾಗಿ ಸರಳ ವಾಗಿ ಕಾನೂನು ಚೌಕಟ್ಟಿನ ಅಡಿಯಲ್ಲಿ ಈ ಕಾರ್ಯಕ್ರಮ ವನ್ನು ಮಾಡಲಾಯಿತು .ಇನ್ನೂ ಜಿಲ್ಲೆಯ ಕಾಂಗ್ರೆಸ್ ನಾಯಕರು ಗಳು ಸೇರಿ ಡಾ .ಬಿ .ಆರ್ .ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮನಗಳು ಸಲ್ಲಿಸಿ ಸಂವಿಧಾನದ ಪೂರ್ವ ಪೀಠಿಕೆಯನ್ನು ಓದಿ ಪ್ರತಿಜ್ಞೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ. ಎನ್. ಎಸ್.ಬೋಸರಾಜು, ಮಾನ್ಯ ವಿಧಾನಪರಿಷತ್ ಸದಸ್ಯರು, ಶ್ರೀ .ಬಿ.ವಿ. ನಾಯಕ್, ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಮಿತಿ, ಶ್ರೀ. ಬಸವರಾಜ ಪಾಟೀಲ ಇಟಿಗಿ, ಮಾನ್ಯ ವಿಧಾನಪರಿಷತ್ ಸದಸ್ಯರು, ಶ್ರೀ . ಬಸನಗೌಡ ದದ್ದಲ್, ಶಾಸಕರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಎ ವಸಂತ್ ಕುಮಾರ, ಪಿ ಜಯಂತ್ ರಾವ್, ಬಸವರಾಜ್ ರೆಡ್ಡಿ,ಜಯಣ್ಣ, ಕೆ ಶಾಂತಪ್ಪ, ಶ್ರೀ. ಜಿ.ಶಿವಮೂರ್ತಿ,ಅಬ್ದುಲ್ ಕರೀಂ, ರುದ್ರಪ್ಪ ಅಂಗಡಿ, ಅಮರೇಗೌಡ ಹಂಚಿನಾಳ, ತಾಯಣ್ಣ ನಾಯಕ,ರವಿ ಬೋಸರಾಜು, ನಿರ್ಮಲಾ ಬೆಣ್ಣೆ, ಅರುಣ್ ದೋತರಬಂಡಿ ಬಿ ರಮೇಶ್ ವಿವಿಧ ಘಟಕದ ಮುಂಚೂಣಿಯ ಅಧ್ಯಕ್ಷರುಗಳುಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು
Recent comments