ರಾಯಚೂರು ವಿಧಾನಸಭಾ ಕ್ಷೇತ್ರಕ್ಕೆ ಘಟಾನುಘಟಿಗಳು ಸ್ಪರ್ಧಿಸಲಿ. ಜನರ ಆಶೀರ್ವಾದ ನನ್ನ ಮೇಲಿದೆ -- ಡಾ. ಪೂಜಾ ರಮೇಶ್.
ರಾಯಚೂರು ವಿಧಾನಸಭಾ ಕ್ಷೇತ್ರಕ್ಕೆ ಘಟಾನುಘಟಿಗಳು ಸ್ಪರ್ಧಿಸಲಿ. ಜನರ ಆಶೀರ್ವಾದ ನನ್ನ ಮೇಲಿದೆ -- ಡಾ. ಪೂಜಾ ರಮೇಶ್.
ರಾಯಚೂರು ವಿಧಾನಸಭಾ ಕ್ಷೇತ್ರಕ್ಕೆ ಘಟಾನುಘಟಿಗಳು ಸ್ಪರ್ಧಿಸಲಿ. ಜನರ ಆಶೀರ್ವಾದ ನನ್ನ ಮೇಲಿದೆ -- ಡಾ. ಪೂಜಾ ರಮೇಶ್.
ರೇಖಾ ಬಡಿಗೇರರಿಗೆ ಅಪ್ಪಟ ಕನ್ನಡತಿ ಪ್ರಶಸ್ತಿ.
ಚಿತ್ರನಟಿ ಡಾ.ಪೂಜಾ ರಮೇಶ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳ ಉಳಿವಿಗಾಗಿ ನವೆಂಬರ್-1 ರಿಂದ ಅಭಿಯಾನ ಆರಂಭ - ಮಾರುತಿ ಬಡಿಗೇರ. ಹೆಬ್ರಿ, ಆಗುಂಬೆ ಸರ್ಕಾರಿ ಶಾಲೆಯಿಂದ ಆರಂಭ.
ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿಂದ ಸರ್ಕಾರಿ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳು ಮುಚ್ಚಿಹೊಗುತ್ತಿವೆ. ಅವುಗಳನ್ನು ಜೀವಂತವಾಗಿಡಲು ಇದೇ ನವೆಂಬರ್-1 ರಿಂದ ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಉಳಿವಿಗಾಗಿ ವಸಂತ ಲಕ್ಷ್ಮೀ ಫೌಂಡೆಷನ್ ಅಧ್ಯಕ್ಷರಾದ ಚಿತ್ರನಟಿ ಡಾ. ಪೂಜಾ ರಮೇಶ ಅವರ ಸಾರಥ್ಯದಲ್ಲಿ ಒಂದು ತಿಂಗಳ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಮಾರುತಿ ಬಡಿಗೇರ ಪತ್ರಿಕ ಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಮಹಿಳೆಯರು ಮುಂದೆ ಬರಬೇಕು -. ಚಿತ್ರನಟಿ ಪೂಜಾ ರಮೇಶ್
ನಾಳೆ ರಾಯಚೂರು ನಗರಕ್ಕೆ ಚಿತ್ರನಟಿ ಪೂಜಾ ರಮೇಶ್.
ಮಹಿಳೆಯರ ಮತದಾನ ಸೆಳೆಯಲು ನಿರ್ಧಾರ ಚಿತ್ರನಟಿ ಪೂಜಾ ರಮೇಶ್ ರಾಯಚೂರು ಸೆ. 30 .
Recent comments