ಟಾಲಿವುಡ್ ಮೇಗಾ ಸ್ಟಾರ್ ಪವನ್ ಕಲ್ಯಾಣ್ ನೂನತನ ಗೃಹ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಮಾಡಿದರು.
ಟಾಲಿವುಡ್ ಮೇಗಾ ಸ್ಟಾರ್ ಪವನ್ ಕಲ್ಯಾಣ್ ನೂನತನ ಗೃಹ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಮಾಡಿದರು.
ತೇಲುಗು ಚಿತ್ರರಂಗದ ಮೇಗಾ ಸ್ಟಾರ್ ಪವನ್ ಕಲ್ಯಾಣ್ ಸಾರ್ವಜನಿಕ ಸಭೆಯ ಔಪಚಾರಿಕ ಜನಸೇನ ಪಾರ್ಟಿಯ ಪಕ್ಷ ಉದ್ಘಾಘಟನೆಗೆ ಎರಡು ದಿನ ಮುಂಚಿತವಾಗಿ, ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜ್ನೆವಾ ಅವರೊಂದಿಗೆ ಮಂಗಲಗಿರಿ ಮಂಡಲದ ಕಾಜಾದಲ್ಲಿರುವ ಗೇಟ್ ಸಮುದಾಯದಲ್ಲಿ ನೂತನ ಗೃಹ ಮತ್ತು ಪಕ್ಷದ ಕಚೇರಿ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಸಿದರು.
ವಿಶೇಷ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿ ಕೊಂಡ ದಂಪತಿಗಳು......
ಇನ್ನೂ ಹೇಳಿ ಕೇಳಿ ಪವನ್ ಕಲ್ಯಾಣ್ ಉಡುಗೆ ತೋಡುಗೆಯಲ್ಲಿ ಎಲ್ಲರ ಮನ ಸೇಳೆಯುವ ನಾಯಕ ಪವನ್ ಕಲ್ಯಣ್ ಮತ್ತು ಪತ್ನಿ ಅನ್ನಾ ಲೆಜ್ನೆವಾ ಅವರು ಸಾಂಪ್ರದಾಯಿಕ ಉಡುಗೆ ಧರಿಸಿ ಆಚರಣೆಯ ಪೂಜೆಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೇಳೆದರು. ಇದಕ್ಕೂಮುಂಚೆ ಪವನ್ ಕಲ್ಯಾಣ್ ನವೆಂಬರ್ 2017 ರಲ್ಲಿ ಚೀನಾಕಾಕಣಿಯಲ್ಲಿ 3.5 ಎಕರೆ ಸ್ಥಳವನ್ನು ಕರಿದಿಮಾಡಲು ಭೇಟಿ ಮಾಡಿದ್ದರು.ಅಲ್ಲದೆ ಈ ಪ್ರದೇಶದಲ್ಲಿ ರಾಜ್ಯ ಕಚೇರಿಯನ್ನ ನಿರ್ಮಿಸಬೇಕೆಂದು ತೀರ್ಮಾನಿಸಿದ್ದರು ಆದರೆ ವಿವಾವದವು ತನ್ನ ಮಾಲೀಕತ್ವದ ಮೇಲೆ ಮುರಿದು ಹೋದಂದಿನಿಂದ ಈ ಯೋಜನೆಯನ್ನು ತಡೆಹಿಡಿಯಲಾಗಿತ್ತು. ಕ್ಯಾಪಿಟಲ್ ಪ್ರದೇಶದಲ್ಲಿ ಭೂಮಿ ಖರೀದಿಸಲು ಯಾವುದೇ ಹಣವಿಲ್ಲದ ಕಾರಣ ಅವರು ಗುತ್ತುಗೆಯ ಮೇಲೆ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಅಲ್ಲದೆ ಈ ಬಾರಿ ಗೇಟೆಡ್ ಸುಮುದಾಯದಲ್ಲಿ ಮನೆ ಮತ್ತು ಶಿಬಿರದ ಕಚೇರಿಯನ್ನು ನಿರ್ಮಿಸಲು ನಿರ್ಧರಿಸಿದ್ದಾರೆ ಎಂದು ಪವನ್ ಕಲ್ಯಾಣ ಹೇಳಿದ್ದಾರೆ.ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತ ವಿಶೇಷ ವರ್ಗಗಳ ಸ್ಥಿತಿಗತಿಗಳ ಮತ್ತು ಕೇಂದ್ರದಿಂದ ಆಂಧ್ರಪ್ರದೇಶಕ್ಕೆ ಮಾಡಿದ ಭರವಸೆಗಳ ಬಗ್ಗೆ ಹಾಗೂ ಪಕ್ಷದ ನಿಲುವಿನ ಬಗ್ಗೆ ಪ್ರಮುಖ ಹೇಳಿಕೆ ನೀಡುತ್ತೇನೆ ಎಂದು ಅವರು ಹೇಳಿದರು.
ಟಿಡಿಪಿ ಮತ್ತು ವೈಎಸ್ ಅರ್ ಸಿ ಪಿ ಪಕ್ಷದ ಬಗ್ಗೆ ಹೇಳಿದ್ದಾದರು ಏನೂ.
ಇನ್ನೂ ಮಾಧ್ಯಮದ ಪ್ರಶ್ನೆಗೆ ಮಾತನಾಡುತ್ತ ಟಿಡಿಪಿಯನ್ನು ಆಳುವ ಮೂಲಕ ಬೆಂಬಲಿತವಾಗಿದೆಯೆ ಎಂದು ಕೇಳಿದಾಗ ಶ್ರೀ. ಕಲ್ಯಾಣ್ ಅವರು ಹೀಗೆ ಹೇಳಿದ್ದಾರೆ: "(ಮುಖ್ಯಮಂತ್ರಿ) ಶ್ರೀ ಚಂದ್ರಬಾಬು ನಾಯ್ಡು ನನಗೆ ಬೆಂಬಲ ನೀಡುತ್ತಿದ್ದರೆ, (ವೈಎಸ್ಆರ್ಸಿಪಿ ಅಧ್ಯಕ್ಷ) ಜಗನ್ ಮೋಹನ್ ರೆಡ್ಡಿ ಅವರು ನರೇಂದ್ರ ಮೋದಿಯವರ ಬೆಂಬಲಿಗರಾಗಿದ್ದಾರೆ?" ಈ ವಿಷಯದ ಬಗ್ಗೆ ಇನ್ನಷ್ಟು ಚಿಂತನೆ ನಡೆಸಿ, ಮಾರ್ಚ್ 14 ರಂದು ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ಎದುರು ತೆರೆದ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದಾರೆ ಎಂದು ಹೇಳಿದರು.
Recent comments